‘ಖಾಸಗಿ ಸಂಸ್ಥೆಗಳು ಅಧ್ಯಯನ ನಡೆಸಿ, ಹಸಿವಿನಿಂದ ಬಳಲುತ್ತಿರುವವರ ಅಂಕಿಅಂಶ ನೀಡಿದರೆ ಕೇಂದ್ರ ಸರ್ಕಾರ ಹಸಿವಿನಿಂದ ಯಾರೂ ಬಳಲುತ್ತಿಲ್ಲ ಎಂದು ಪ್ರತಿಪಾದಿಸುತ್ತಿದೆ. ವೈದ್ಯಕೀಯ, ಅಪಘಾತ ಹಾಗೂ ಬೆಳೆ ವಿಮೆಯಲ್ಲಿ ಶೇ 4ರಷ್ಟು ಪರಿಹಾರ ಲಭಿಸುತ್ತಿಲ್ಲ. ತಮ್ಮ ಪಾಲಿನ ಹಕ್ಕು ಪಡೆಯಲು ಸಾಧ್ಯವಾಗುತ್ತಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದರು.