‘ಆರ್ಥಿಕವಾಗಿ ಸುಸ್ಥಿತಿಯಲ್ಲಿದ್ದ ಅನುಸೂಯಮ್ಮ, ವೇಣಿ ಅವರನ್ನು ಕೆಲ ವರ್ಷಗಳ ಹಿಂದೆ ಕುಮಾರ್ ಜೊತೆ ಮದುವೆ ಮಾಡಿಕೊಟ್ಟಿದ್ದರು. ಪ್ರತ್ಯೇಕವಾಗಿ ವಾಸವಿದ್ದ ದಂಪತಿ, ಆಗಾಗ ಅನುಸೂಯಮ್ಮ ಮನೆಗೆ ಬಂದು ಹೋಗುತ್ತಿದ್ದರು. ಆಗ ಹಣಕ್ಕಾಗಿ ಪೀಡಿಸುತ್ತಿದ್ದರು. ಆರಂಭದಲ್ಲಿ ಮಗಳು–ಅಳಿಯನಿಗೆ ಹಣ ಕೊಟ್ಟಿದ್ದ ಅನುಸೂಯಮ್ಮ, ನಂತರ ನಿರಾಕರಿಸಿದ್ದರು.’