ಕಲಾವಿದರು ಶ್ರೀಗಂಧದಂತೆ: ಭಾರತೀಯ ಸಾಮಗಾನ ಸಭಾದ ಸಂಸ್ಥಾಪನಾ ಅಧ್ಯಕ್ಷ ಆರ್.ಆರ್.ರವಿಶಂಕರ್, ‘ವೈದ್ಯರು, ಎಂಜಿನಿಯರ್ಗಳನ್ನು ಸುಲಭವಾಗಿ ತಯಾರಿಸಬಹುದು. ಆದರೆ, ಕಲಾವಿದರನ್ನು ಸೃಷ್ಟಿಸುವುದು ಅಷ್ಟು ಸುಲಭವಲ್ಲ. ಲಕ್ಷಾಂತರ ಮಂದಿ ಸಂಗೀತವನ್ನು ಕಲಿತರೂ ಕೆಲವರು ಮಾತ್ರ ಗಂಧರ್ವರಾಗುತ್ತಾರೆ. ಸಂಗೀತ ಕಲಾವಿದರುಶ್ರೀಗಂಧಕ್ಕೆ ಸಮನಾಗಿದ್ದು, ಸಾಧಕರನ್ನು ಗುರುತಿಸಬೇಕು ಎಂದರು.