ಲೇಖಕ ಸತ್ಯೇಶ್ ಬೆಳ್ಳೂರ್, ‘ಉದ್ಯಮ ಪ್ರಾರಂಭಿಸಲು ಧ್ಯೇಯಾತ್ಮಕ ಹೊಳಹು ಇರಬೇಕು. ಜೀವನವೆಲ್ಲ ಇನ್ನೊಬ್ಬರಿಗಾಗಿ ದುಡಿಯುವುದೇ ಆಯಿತು. ನಾವೂ ಸ್ವಂತ ಉದ್ಯಮ ಆರಂಭಿಸಬೇಕು ಎಂಬುವರಿಗೆ ಈ ಪುಸ್ತಕದಲ್ಲಿ ಹಲವು ದೃಷ್ಟಾಂತಗಳು ಸಿಗುತ್ತವೆ. ಬಂಡವಾಳ ಹೇಗೆ ಜೋಡಿಸಿಕೊಳ್ಳಬೇಕು, ವ್ಯವಹಾರ ಕೌಶಲ ಹೇಗಿರಬೇಕು ಎಂಬುದು ಸೇರಿದಂತೆ ಹಲವು ಅಂಶಗಳನ್ನು ಪುಸ್ತಕ ಒಳಗೊಂಡಿದೆ’ ಎಂದರು.