‘ಆರ್.ಸಿ. ಹಿರೇಮಠ ಅವರನ್ನು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿದ್ದರು. ಆಗ, ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಡುಗೆ ಏನು ಎಂದು ಪ್ರಶ್ನಿಸಿ, ಅದನ್ನು ವಿರೋಧಿಸಿದವರ ಪೈಕಿ ಡಿ.ಆರ್. ನಾಗರಾಜ ಪ್ರಮುಖರು. ಇದಕ್ಕೆ ಪರ್ಯಾಯವಾಗಿ ಅವರು ಮತ್ತೊಂದು ಸಮ್ಮೇಳನವನ್ನು ಸಂಘಟಿಸಿದರು’ ಎಂದು ನೆನಪಿಸಿಕೊಂಡರು.