ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಂಸದ ಪಿ.ಸಿ.ಮೋಹನ್, ಚಿಕ್ಕಬಳ್ಳಾಪುರ ಆದಿಚುಂಚನಗಿರಿ ಶಾಖಾ ಮಠದ ಮಂಗಳನಾಥ ಶ್ರೀ, ಶಿವಾನಂದಾಶ್ರಮದ ರಮಣಾನಂದಶ್ರೀ, ಮುಖಂಡರಾದ ಎಸ್.ಹರೀಶ್, ಜಿ.ಮರಿಸ್ವಾಮಿ, ಗುಜರಾತಿನ ಗಾಣಿಗ ಮುಖಂಡ ಲಲಿತ್ ಶಾ ಗುಗಾಲಿಯ, ಐಎಎಸ್ ಅಧಿಕಾರಿ ವಾಸಂತಿ ಅಮರ್, ವಕೀಲ ಡಿ.ಪ್ರಭಾಕರ್, ಮಂಜುನಾಥ್ ಪೂನಂ, ಟ್ರಸ್ಟಿಗಳಾದ ರಂಗರಾಜು, ರಾಜಶೇಖರ್, ನರಸಿಂಹಯ್ಯ, ವರಸಿದ್ಧಿ ವೇಣುಗೋಪಾಲ್ ಇದ್ದರು.