‘ಕೆಲ ನಿಮಿಷಗಳ ನಂತರ ವಿಘ್ನೇಶ್ವರಿ, ದೇವಸ್ಥಾನದಿಂದ ಮನೆಗೆ ವಾಪಸು ಬಂದಿದ್ದರು. ಅನು ಬಾಗಿಲು ತೆರೆದಿದ್ದಳು. ವಿಘ್ನೇಶ್ವರಿ ಒಳಗೆ ಬರುತ್ತಿದ್ದಂತೆ ಆರೋಪಿಗಳು ದಾಳಿ ಮಾಡಿದ್ದರು. ಕೈ–ಕಾಲು ಕಟ್ಟಿ ಹಾಕಿ, ಬಾಯಿಗೆ ಬಟ್ಟೆ ತುರುಕಿದ್ದರು. ನಂತರ, 2 ಕೆಜಿ ಚಿನ್ನಾಭರಣ ಹಾಗೂ ₹ 10 ಲಕ್ಷ ಹಣದ ಸಮೇತ ಆರೋಪಿಗಳು ಪರಾರಿಯಾಗಿದ್ದಾರೆ’ ಎಂದೂ ತಿಳಿಸಿವೆ.