ಕೃಷಿ ಮ್ಯಾಪಿಂಗ್ ಮತ್ತು ಭೂಕುಸಿತದ ಅಪಾಯ ಎದುರಿಸುತ್ತಿರುವ ಪ್ರದೇಶಗಳ ಅಧ್ಯಯನ ಸೇರಿದಂತೆ ವಿವಿಧ ಉದ್ದೇಶ
ಗಳಿಗಾಗಿ ‘ನಿಸಾರ್’ ಅನ್ನು ಬಳಸಲು ಇಸ್ರೊ ಉದ್ದೇಶಿಸಿದೆ. ಈ ಉಪಗ್ರಹವನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮುಂದಿನ ವರ್ಷ ಉಡಾವಣೆ ಮಾಡುವ ಮಾಡುವ ನಿರೀಕ್ಷೆಯಿದೆ.