ಈ ಕುರಿತು ಪತ್ರ ಬರೆದಿರುವ ಎಸ್.ಜಿ. ಸಿದ್ಧರಾಮಯ್ಯ, ಶಾರದಾ ಗೋಪಾಲ, ನಾಗೇಶ ಹೆಗಡೆ, ಸಂತೋಷ ಕೌಲಗಿ, ಕೆ.ಪಿ. ಸುರೇಶ್, ಕವಿತಾ ಕುರುಗಂಟಿ, ಮಲ್ಲಿಕಾರ್ಜುನ ಹೊಸಪಾಳ್ಯ, ಆನಂದತೀರ್ಥ ಪ್ಯಾಟಿ, ಜಿ. ಕೃಷ್ಣಪ್ರಸಾದ್, ಅಣೆಕಟ್ಟೆ ವಿಶ್ವನಾಥ್, ಈ ಸಾಸಿವೆ ಬಳಸಿದರೆ ಮನುಷ್ಯರ ಆರೋಗ್ಯದ ಮೇಲಾಗುವ ಪರೀಣಾಮದ ಬಗ್ಗೆಯೂ ಪರೀಕ್ಷೆ ನಡೆದಿಲ್ಲ ಎಂದು ಪ್ರತಿಪಾದಿಸಿದ್ದಾರೆ.