ಸೊಣೇನಹಳ್ಳಿ ಜಿಲ್ಲಾ ಪಂಚಾಯಿತಿ ಸದಸ್ಯ ಚೊಕ್ಕನಹಳ್ಳಿ ವೆಂಕಟೇಶ್ ಮಾತನಾಡಿ, ‘ಗ್ರಾಮದ ಯುವಕರೇ ಇಲ್ಲೊಂದು ಕೆರೆ ಕಟ್ಟಿದ್ದಾರೆ. ಕೆರೆ ಅಭಿವೃದ್ದಿಗೆ ₹20 ಲಕ್ಷ ಅನುದಾನ ನೀಡ
ಲಾಗಿದೆ. ಸುರಿದ ಮಳೆಯಿಂದ ಕೆರೆಯಲ್ಲಿ ನೀರು ನಿಂತಿದ್ದು, ರೈತರಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ಕೆರೆ ಸುತ್ತ ಬೇಲಿ ನಿರ್ಮಿಸಲಾಗುವುದು’ ಎಂದರು.