‘ಕಮ್ಮನಹಳ್ಳಿಯ ವೈ.ಅನಿತಾ ತಮ್ಮ ಸ್ನೇಹಿತೆ ನಾಗಜ್ಯೋತಿಯಿಂದ ಈ ಸಂಸ್ಥೆಗಳ ಬಗ್ಗೆ ಮಾಹಿತಿ ತಿಳಿದುಕೊಂಡಿದ್ದರು. ನಾನು ಎರಡು ವರ್ಷಗಳಿಂದ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದು, ಲಾಭ ಸಿಗುತ್ತಿದೆ ಎಂದು ನಾಗಜ್ಯೋತಿ ತಿಳಿಸಿದ್ದರು. ಅದನ್ನೇ ನಂಬಿದ್ದ ಅನಿತಾ ಸಹ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿದ್ದರು. ಗ್ರಾಹಕರೊಬ್ಬರು ₹ 7.5 ಹೂಡಿಕೆ ಮಾಡಬಹುದಾಗಿದೆ. ಅವರಿಗೆ 36ನೇ ದಿನಕ್ಕೆ ಲಾಭ ನೀಡುತ್ತೇವೆ. ಹೆಚ್ಚಿನ ಹಣ ಗಳಿಸಬಹುದು ಎಂದು ಮಾಲೀಕರು ಹೇಳಿಕೊಂಡಿದ್ದರು’ ಎಂದು ಪೊಲೀಸ್ ಮೂಲಗಳು
ತಿಳಿಸಿವೆ.