ಆರೋಗ್ಯ ಮತ್ತು ಕ್ಯಾನ್ಸರ್ ಶಿಬಿರ: ಆಯೋಜನೆ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಮಿಕ ವಿಭಾಗ, ಸ್ಥಳ: ಕರುಮಾರಿಯಮ್ಮನ ದೇವಸ್ಥಾನ, ರಾಜೇಂದ್ರ ನಗರ, ಬೆಳಿಗ್ಗೆ 10
ಶ್ರೀನಿವಾಸ ವೈದ್ಯ ಅವರ ‘ಕರ್ನಲ್ನಿಗೆ ಯಾರೂ ಬರೆಯುವುದೇ ಇಲ್ಲ’ ಕಾದಂಬರಿ ಓದು: ಅತಿಥಿಗಳು: ಹರೀಶ್ ಗಂಗಾಧರ್, ಟೀನಾ ಶಶಿಕಾಂತ್, ಹಾಲೇಶ್ ಮಳಿಗೇರ್, ಶ್ರೀನಿವಾಸ್ ಕೆ. ಎಂ., ಪುನೀತ್ ಸಾಕ್ಯ, ದುರ್ಗದ ಸಿದ್ಧಣ್ಣ, ಪ್ರಶಾಂತ ಸಾಗರ, ಎಡೆಯೂರು ಪಲ್ಲವಿ, ಸೌಮ್ಯ ಭಟ್, ಸಹ್ಯಾದ್ರಿ ನಾಗರಾಜ್, ಆಯೋಜನೆ: ಜನಮನ, ಸ್ಥಳ: 168, 37ನೇ ತಿರುವು, 5ನೇ ಹಂತ, ಜಯನಗರ, ಸಂಜೆ 6
‘ಕರಿನೀರ ವೀರ’ ನಾಟಕ ಪ್ರದರ್ಶನ: ರಚನೆ-ನಿರ್ದೇಶನ : ಅಡ್ಡಂಡ ಕಾರ್ಯಪ್ಪ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 6
ದೇವಿಗೆ ಗಜಲಕ್ಷ್ಮಿ ಅಲಂಕಾರ: ವಿಷ್ಣು ಸಹಸ್ರನಾಮ ಹೋಮ, ಗಾಯನ: ಕಲಾಂಬಿಕಾ ಸಹೋದರಿಯರು, ಆಯೋಜನೆ ಮತ್ತು ಸ್ಥಳ: ಶೃಂಗೇರಿ ಶಂಕರಮಠ ಶಂಕರಪುರ, ಸಂಜೆ 7
ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ
nagaradalli_indu@prajavani.co.in
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.