‘ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ವಿರುದ್ಧ ಸೇರಿದಂತೆ ರಾಜ್ಯದಲ್ಲಿ ಯಾವುದೇ ಪ್ರತಿಭಟನೆ ನಡೆದರೂ ಅದರ ಸಂಪೂರ್ಣ ಮಾಹಿತಿಯನ್ನು ಪೊಲೀಸರು ಕಲೆಹಾಕಬೇಕು. ಪ್ರತಿಭಟನೆಯ ಆಯೋಜಕರು, ಭಾಷಣಕಾರರು ಹಾಗೂ ಅದರಲ್ಲಿ ಭಾಗವಹಿಸುವ ಪ್ರತಿಭಟನಕಾರರ ವಿವರವನ್ನು ಸಂಗ್ರಹಿಸಬೇಕು. ಅಹಿತಕರ ಘಟನೆಗಳು ನಡೆಯುವ ಸಾಧ್ಯತೆ ಕಂಡುಬಂದರೆ ಕಾನೂನಿನಡಿ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.