ಬಿಜೆಪಿ ನಾಯಕರಾದ ಮಂಜುನಾಥ್, ಮಾರುತಿ, ಕಾಳೆಗೌಡ, ಮಿಥುನ್ಲಿಂಗದಾಳ್, ಮುರಳಿಪ್ರೇಮ್, ದೀಪು, ರೂಪಿಣಿ, ರಜಿಯಾ, ಕೃಷ್ಣಮೂರ್ತಿ ನಗರಸಭೆ ಮಾಜಿ ಸದಸ್ಯರಾದ ಸುಮಿತ್ರಮ್ಮ, ಹನುಮೇಗೌಡ, ಬಿಬಿಎಂಪಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎನ್.ಬಿ. ಉಮೇಶ್, ಸಹಾಯಕ ಎಂಜಿನಿಯರ್ ನವೀನ್, ಬೆಂಗಳೂರು ಜಲ ಮಂಡಳಿ ಕಾರ್ಯಪಾಲಕ ಎಂಜಿನಿಯರ್ ಸುಭಾಷ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಲ್ಪನಾ ಇದ್ದರು.