ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ತಾರತಮ್ಯ ರಹಿತ ಶಿಕ್ಷಣಕ್ಕಾಗಿ ರೋಹಿತ್‌ ಕಾಯ್ದೆ ಅಗತ್ಯ: ರಾಧಿಕಾ ವೇಮುಲ

Published : 19 ಜನವರಿ 2025, 14:59 IST
Last Updated : 19 ಜನವರಿ 2025, 14:59 IST
ಫಾಲೋ ಮಾಡಿ
Comments
ಗದ್ಗದಿತರಾದ ರಾಧಿಕಾ
ರೋಹಿತ್‌ ಅವರು ಬರೆದ ಕೊನೆಯ ಪತ್ರವನ್ನು ಲಕ್ಷ್ಮಣ್‌ ಅವರು ಓದುವಾಗ ರಾಧಿಕಾ ವೇಮುಲ ಅವರು ವೇದಿಕೆ ಮೇಲೆ ಕುಳಿತುಕೊಂಡೇ ಕಣ್ಣೀರು ಸುರಿಸಿದರು. ಬಳಿಕ  ಮಾತನಾಡುವಾಗಲೂ ಮಗನಿಗೆ ಎದುರಾದ ಸವಾಲು ಸಮಸ್ಯೆ ನೆನೆದು ಗದ್ಗದಿತರಾದರು. ‘ಮಗನನ್ನು ಡಾ. ರೋಹಿತ್‌ ವೇಮುಲ ಚಕ್ರವರ್ತಿ ಎಂದೇ ಎಲ್ಲರೂ ಕರೆಯಬೇಕು ಎಂಬುದು ನನ್ನ ಕನಸಾಗಿತ್ತು’ ಎಂದು ನೆನಪು ಮಾಡಿಕೊಂಡು ದುಃಖಿತರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT