‘ನಗರದ ರೌಡಿಗಳಾದ ಎಚ್. ಹರೀಶ್ (27), ಪಿ. ವೆಂಕಟೇಶ್ (27), ಮಂಗಳೂರಿನ ರೌಡಿಗಳಾದ ಕಿರಣ್ ಗೌಡ (30), ವಿಶ್ವನಾಥ್ ಭಂಡಾರಿ (30) ಹಾಗೂ ಅವರ ಸಹಚರರಾದ ಎಸ್. ಸತೀಶ್, ಎಲ್. ಹೇಮಂತ್, ಟಿ. ಗಣೇಶ್, ಎನ್. ವಿನೋದ್, ಕಿರಣ್ ಕುಮಾರ್, ವಿ, ಅಣ್ಣಮಲೈ ಬಂಧಿತರು. ಅವರಿಂದ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಪೊಲೀಸರು ಹೇಳಿದರು.