ನಗರದ ಸಿಟಿ ಸಿವಿಲ್ ಕೋರ್ಟ್ ಹಾಲ್ನ 82ನೇ ಕೋರ್ಟ್ ಒಳಗೆ ಪ್ರವೇಶಿಸಿದ ನಾಯಕ್ ನಗುನಗುತ್ತಲೇ ಬಿಡುಬೀಸಾಗಿ ಹೆಜ್ಜೆಯಿಟ್ಟುಕೊಂಡು ಬಂದರು. ಈ ವರ್ತನೆಗೆ ಗರಂ ಆದ ನ್ಯಾಯಾಧೀಶ ರಾಮಚಂದ್ರ ಡಿ. ಹುದ್ದಾರ ಅವರು, ‘ಏನ್ರೀ ನಿಮಗೆ ಕೋರ್ಟ್ನ ಗಾಂಭೀರ್ಯತೆಯ ಅರಿವೇ ಇದ್ದಂತಿಲ್ಲ. ಹೀಗಾ ನೀವು ಕೋರ್ಟ್ ಒಳಗೆ ಬರೋದು’ ಎಂದು ಕಿಡಿ ಕಾರಿದರು.