‘ಅಸ್ಪೃಶ್ಯ ಸಮುದಾಯಗಳು ಒಂದಾಗಬೇಕು. ಜಾತಿಗಳನ್ನು ಸಮೀಕರಿಸುವ ಕೆಲಸ ಮಾಡಬೇಕು. ಆಗ ಮಾತ್ರ ದಲಿತ ಸಮುದಾಯದವರೂ ರಾಜ್ಯ ರಾಜಕಾರಣವನ್ನು ನಿಯಂತ್ರಿಸಲು ಸಾಧ್ಯ. ದಲಿತ ಚಳವಳಿಗಳು ಹಣ ಮತ್ತು ಜಾತಿ ರಾಜಕಾರಣವನ್ನು ಧಿಕ್ಕರಿಸಬೇಕು. ಆಗ ನಮ್ಮವರು ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಭಾವಿ ನಾಯಕರಾಗಿ ಬೆಳೆಯಬಹುದು’ ಎಂದು ಹೇಳಿದರು.