ಸಂಸ್ಕೃತ ವಿಶ್ವವಿದ್ಯಾಲಯದ ನಿರ್ದೇಶಕ ಪ್ರಕಾಶ ಆರ್.ಪಾಗೋಜಿ, ‘ಸಂಸ್ಕೃತಭಾಷೆಯನ್ನು ಗ್ರಾಮೀಣ ಮಟ್ಟದಲ್ಲಿ ಪಸರಿಸುವ ನಿಟ್ಟಿನಲ್ಲಿಹಳ್ಳಿಗಳಲ್ಲಿ ‘ಸಂಸ್ಕೃತ ಭಾಷಾ ಶಿಬಿರ’ ಹಮ್ಮಿಕೊಳ್ಳಲಾಗುವುದು. ಈ ಕಾರ್ಯಕ್ಕೆನಿವೃತ್ತ ಶಿಕ್ಷಕರನ್ನು ಬಳಸಲಾಗುವುದು. ಪ್ರತಿ ಶಾಲೆಗಳಲ್ಲಿ ‘ಸಂಸ್ಕೃತಸಂಭಾಷಣೆ' ಕಾರ್ಯಕ್ರಮ ಆರಂಭಿಸಲಾಗುವುದು’ ಎಂದರು.