ನೂತನ ಪದಾಧಿಕಾರಿಗಳಾಗಿ ಡಿ.ಎಂ.ಮಲ್ಲಿಕಾರ್ಜುನ್ (ಕಾರ್ಯದರ್ಶಿ), ಡಿ.ಕೆ. ಮೂರ್ತಿ (ಖಜಾಂಚಿ), ಓಂಕಾರ್ ಮೂರ್ತಿ (ಉಪಾಧ್ಯಕ್ಷ) ಹಾಗೂ ಶಶಿಧರ್, ಚಂದ್ರಶೇಖರ್, ಮಲ್ಲಿಕಾರ್ಜುನ್, ಪರಮೇಶ್ ಗೌಡ, ಭರಣಿ ನಿರಂಜನ್, ಯತೀಂದ್ರ, ರಮಣ, ರವಿಕುಮಾರ್, ಭಾವನಾ ಸತೀಶ್, ಗೀತಾಮಣಿ, ಸುಮ, ಶಶಿಧರ್, ಕವಿತಾ ಓಂಕಾರ್ ಅಧಿಕಾರ ಸ್ವೀಕರಿಸಿದರು.