ಐಜೆಎಂ ಸಹಾಯಕ ನಿರ್ದೇಶಕಿ ಎಂ.ಪ್ರತೀಮಾ, ‘ಈ ನಗರದಲ್ಲಿ ಜೀತಕ್ಕಿರುವ ಸಾಕಷ್ಟು ಮಕ್ಕಳನ್ನು ರೈಲಿನ ಮೂಲಕವೇ ಕರೆತರಲಾಗುತ್ತದೆ. ಈ ಸಂತ್ರಸ್ತ ಮಕ್ಕಳಲ್ಲಿ ಬಹುತೇಕರು ಬಿಹಾರ, ಜಾರ್ಖಂಡ್, ಒಡಿಶಾ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ ಮೂಲದವರಾಗಿದ್ದಾರೆ. ಉತ್ತಮ ಕೆಲಸ ಕೊಡಿಸುವುದಾಗಿ ಕರೆದುಕೊಂಡು ಬರಲಾಗುತ್ತದೆ’ ಎಂದರು.