‘ನಮ್ಮ ಬದುಕು, ಆಹಾರ, ಉಡುಗೆಯನ್ನು ಇನ್ಯಾರೋ ನಿಯಂತ್ರಿ
ಸುತ್ತಿದ್ದಾರೆ. ಬರವಣಿಗೆ, ಮಾತುಗಳಿಗೆ ಕಡಿವಾಣಗಳು ಬಿದ್ದಿವೆ. ಒಡೆದು ಹೋದ ಸಮಾಜದಲ್ಲಿ ಆತ್ಯಂತಿಕ ಸೌಹಾರ್ದದ ವಾತಾವರಣ ಉಂಟಾಗುವುದು ಸುಲಭವಲ್ಲ. ಮುಕ್ತವಾಗಿ ಬರೆಯುವ, ಟೀಕಿಸುವ, ವಿಮರ್ಶಿಸುವ, ಮಾತನಾಡುವ ಸ್ವಾತಂತ್ರ್ಯದ ದಿನಗಳು ಮತ್ತೆ ಬರಬೇಕು ಎಂದು ಆಶಿಸಿದರು.