<p><strong>39ನೇ ವರ್ಷದ ಮಿಲ್ಕ್ ಕಾಲೊನಿ ಗಣೇಶ ಹಬ್ಬ</strong>: ಬೆಳಿಗ್ಗೆ 10ಕ್ಕೆ ಸಬ್ರಮಣ್ಯ ಹೋಮ, ಸಂಜೆ 7ಕ್ಕೆ ನಟರಾಜ್ ಎಂಟರ್ಟೈನರ್ಸ್ ತಂಡದಿಂದ ಸಂಗೀತ ಕಾರ್ಯಕ್ರಮ, ಆಯೋಜನೆ ಹಾಗೂ ಸ್ಥಳ: ಸ್ವಸ್ತಿಕ್ ಯುವಕರ ಸಂಘ, ಐದನೇ ಮುಖ್ಯ ರಸ್ತೆ, ಮಿಲ್ಕ್ ಕಾಲೊನಿ, ರಾಜಾಜಿನಗರ 2ನೇ ಹಂತ</p>.<p><strong>‘ನೀರಿನ ಬಿಕ್ಕಟ್ಟು, ಹವಾಮಾನ ಬದಲಾವಣೆ, ಕೃಷಿ ಮೇಲಿನ ಪರಿಣಾಮಗಳು ಮತ್ತು ನೀರು, ಭೂಮಿ, ಖನಿಜ ಇತ್ಯಾದಿ ನೈಸರ್ಗಿಕ ಸಂಪನ್ಮೂಲಗಳ ಸರಕೀಕರಣ’ ವಿಷಯದ ಕುರಿತು ರಾಜ್ಯಮಟ್ಟದ ವಿಚಾರಸಂಕಿರಣ:</strong> ಪ್ರಾಸ್ತಾವಿಕ ನುಡಿ: ಸಿದ್ದನಗೌಡ ಪಾಟೀಲ, ವಿಷಯ ಮಂಡನೆ: ನಾಗೇಶ್ ಹೆಗಡೆ, ಪ್ರಕಾಶ್ ಕಮ್ಮರಡಿ, ಭಾಗವಹಿಸುವವರು: ಎಚ್.ಆರ್. ಬಸವರಾಜಪ್ಪ, ಬಡಗಲಪುರ ನಾಗೇಂದ್ರ, ಜಿ.ಸಿ. ಬಯ್ಯಾರೆಡ್ಡಿ, ಎಸ್. ವರಲಕ್ಷ್ಮಿ, ಎಸ್.ಆರ್. ಹಿರೇಮಠ, ಮಾವಳ್ಳಿ ಶಂಕರ್, ನೂರ್ ಶ್ರೀಧರ್, ಆಯೋಜನೆ: ಸಂಯುಕ್ತ ಹೋರಾಟ–ಕರ್ನಾಟಕ, ಸ್ಥಳ: ಗಾಂಧಿ ಭವನ, ಶಿವಾನಂದ ವೃತ್ತ, ಬೆಳಿಗ್ಗೆ 10.30</p>.<p><strong>ನೇತ್ರದಾನದ ಮಹತ್ವದ ಕುರಿತು ವಾಕಥಾನ್:</strong> ಅತಿಥಿಗಳು: ಎ.ಆರ್. ಸಪ್ತಗಿರಿಗೌಡ, ಡಾ. ರಜನಿ, ಅಧ್ಯಕ್ಷತೆ: ಡಾ. ರಾಕೇಶ್ ಎಸ್. ಆಯೋಜನೆ ಮತ್ತು ಸ್ಥಳ: ಡಾ. ಅಗರವಾಲ್ಸ್ ಐ ಆಸ್ಪತ್ರೆ, ಎನ್ಕೆಎಸ್ ಪ್ರೈಮ್, ಮೊದಲನೇ ಬ್ಲಾಕ್, ರಾಜಾಜಿನಗರ ಮೆಟ್ರೊ ನಿಲ್ದಾಣ, ಬೆಳಿಗ್ಗೆ 10.30</p>.<p><strong>ಕಲಾಕೃತಿಗಳ ಪ್ರದರ್ಶನ: </strong>ಕಲಾವಿದ<strong>:</strong> ಅಮಿತಾಭ್ ಆಶೇಶ್, ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ) ದೊಮ್ಮಲೂರು, ಬೆಳಿಗ್ಗೆ 11</p>.<p><strong>ವಿಶ್ವ ಆತ್ಮಹತ್ಯೆ ತಡೆ ದಿನ:</strong> ಅಧ್ಯಕ್ಷತೆ: ಡಾ. ಪ್ರತಿಮಾ ಮೂರ್ತಿ, ಉಪಸ್ಥಿತಿ: ಡಾ. ಪ್ರಭಾ ಎಸ್. ಚಂದ್ರ, ಡಾ.ಬಿ.ಎಸ್. ಶಂಕರನಾರಾಯಣ ರಾವ್, ಆಯೋಜನೆ: ನಿಮ್ಹಾನ್ಸ್, ಸ್ಥಳ: ಕನ್ವೆನ್ಷನ್ ಹಾಲ್, ನಿಮ್ಹಾನ್ಸ್, ಮಧ್ಯಾಹ್ನ 2.30</p>.<p><strong>‘ವೈ ಡು ಫ್ರಾಗ್ಸ್ ಡು ವಾಟ್ ದೇ ಡು?’ ಉಪನ್ಯಾಸ:</strong> ಗುರುರಾಜ ಕೆ.ವಿ., ಆಯೋಜನೆ: ಪರಸ್ಪರ, ಸ್ಥಳ: ಎಸ್.ವಿ. ನರಸಯ್ಯ ಸಭಾಂಗಣ, ಐಐಎಸ್ಸಿ, ಸಂಜೆ 4</p>.<p><strong>ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು, ಆಸ್ಪತ್ರೆ ಉದ್ಘಾಟನೆ:</strong> ಉಪಸ್ಥಿತಿ: ಶೋಭಾ ಕರಂದ್ಲಾಜೆ, ದಿನೇಶ್ ಗುಂಡೂರಾವ್, ರಾಮಲಿಂಗಾರೆಡ್ಡಿ, ಎಸ್.ಟಿ. ಸೋಮಶೇಖರ್, ಪೀಟರ್ ಮಚಾಡೊ, ವಿಕ್ಟರ್ ಹೆನ್ರಿ ಥಾಕೂರ್, ಡಾ. ಶರಣಪ್ರಕಾಶ ಪಾಟೀಲ, ಆಯೋಜನೆ: ಬ್ರಿಗೇಡ್, ಸ್ಥಳ: ಬ್ರಿಗೇಡ್ ಮಿಡೊ, ಸಾಲುಹುಣಸೆ ಗ್ರಾಮ, ಕನಕಪುರ ರಸ್ತೆ, ಸಂಜೆ 4.30</p>.<p><strong>ಕರ್ನಾಟಕ ಸಂಗೀತ ಕಾರ್ಯಕ್ರಮ</strong>: ಗಾಯನ: ಕಾರ್ತಿಕ್ ಎಂ.ಎ., ಪಿಟೀಲು: ಜನಾರ್ದನ್ ಎಸ್., ಮೃದಂಗ: ಅಪ್ರಮೇಯ ಭಾರಧ್ವಾಜ್, ಘಟ: ಉತ್ತಮ್ ಎಸ್., ಆಯೋಜನೆ: ಮಲ್ಲೇಶ್ವರಂ ಸಂಗೀತ ಸಭಾ ಟ್ರಸ್ಟ್, ಸ್ಥಳ: ಶ್ರೀರಾಮ ಮಂದಿರ, ಈಸ್ಟ್ಪಾರ್ಕ್ ರಸ್ತೆ, ಮಲ್ಲೇಶ್ವರ, ಸಂಜೆ 6.15</p>.<p><strong>‘ಲೈಟ್ಸ್, ಕ್ಯಾಮೆರಾ, ಅಕೌಂಟಬಿಲಿಟಿ!–ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳದ ಕುರಿತು ಚರ್ಚೆ:</strong> ಭಾಗವಹಿಸುವವರು: ಅಶ್ವಿನಿ ಒಬುಳೇಶ್, ದು. ಸರಸ್ವತಿ, ಚೇತನ್ ಅಹಿಂಸಾ, ಶರಣ್ಯ ರಾಮಪ್ರಕಾಶ್, ಮುಕ್ತಾ ದೀದಿ ಚಾಂದ್, ಕೀರ್ತನಾ ಕುಮಾರ್, ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ), ದೊಮ್ಮಲೂರು, ಸಂಜೆ 6.30</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>39ನೇ ವರ್ಷದ ಮಿಲ್ಕ್ ಕಾಲೊನಿ ಗಣೇಶ ಹಬ್ಬ</strong>: ಬೆಳಿಗ್ಗೆ 10ಕ್ಕೆ ಸಬ್ರಮಣ್ಯ ಹೋಮ, ಸಂಜೆ 7ಕ್ಕೆ ನಟರಾಜ್ ಎಂಟರ್ಟೈನರ್ಸ್ ತಂಡದಿಂದ ಸಂಗೀತ ಕಾರ್ಯಕ್ರಮ, ಆಯೋಜನೆ ಹಾಗೂ ಸ್ಥಳ: ಸ್ವಸ್ತಿಕ್ ಯುವಕರ ಸಂಘ, ಐದನೇ ಮುಖ್ಯ ರಸ್ತೆ, ಮಿಲ್ಕ್ ಕಾಲೊನಿ, ರಾಜಾಜಿನಗರ 2ನೇ ಹಂತ</p>.<p><strong>‘ನೀರಿನ ಬಿಕ್ಕಟ್ಟು, ಹವಾಮಾನ ಬದಲಾವಣೆ, ಕೃಷಿ ಮೇಲಿನ ಪರಿಣಾಮಗಳು ಮತ್ತು ನೀರು, ಭೂಮಿ, ಖನಿಜ ಇತ್ಯಾದಿ ನೈಸರ್ಗಿಕ ಸಂಪನ್ಮೂಲಗಳ ಸರಕೀಕರಣ’ ವಿಷಯದ ಕುರಿತು ರಾಜ್ಯಮಟ್ಟದ ವಿಚಾರಸಂಕಿರಣ:</strong> ಪ್ರಾಸ್ತಾವಿಕ ನುಡಿ: ಸಿದ್ದನಗೌಡ ಪಾಟೀಲ, ವಿಷಯ ಮಂಡನೆ: ನಾಗೇಶ್ ಹೆಗಡೆ, ಪ್ರಕಾಶ್ ಕಮ್ಮರಡಿ, ಭಾಗವಹಿಸುವವರು: ಎಚ್.ಆರ್. ಬಸವರಾಜಪ್ಪ, ಬಡಗಲಪುರ ನಾಗೇಂದ್ರ, ಜಿ.ಸಿ. ಬಯ್ಯಾರೆಡ್ಡಿ, ಎಸ್. ವರಲಕ್ಷ್ಮಿ, ಎಸ್.ಆರ್. ಹಿರೇಮಠ, ಮಾವಳ್ಳಿ ಶಂಕರ್, ನೂರ್ ಶ್ರೀಧರ್, ಆಯೋಜನೆ: ಸಂಯುಕ್ತ ಹೋರಾಟ–ಕರ್ನಾಟಕ, ಸ್ಥಳ: ಗಾಂಧಿ ಭವನ, ಶಿವಾನಂದ ವೃತ್ತ, ಬೆಳಿಗ್ಗೆ 10.30</p>.<p><strong>ನೇತ್ರದಾನದ ಮಹತ್ವದ ಕುರಿತು ವಾಕಥಾನ್:</strong> ಅತಿಥಿಗಳು: ಎ.ಆರ್. ಸಪ್ತಗಿರಿಗೌಡ, ಡಾ. ರಜನಿ, ಅಧ್ಯಕ್ಷತೆ: ಡಾ. ರಾಕೇಶ್ ಎಸ್. ಆಯೋಜನೆ ಮತ್ತು ಸ್ಥಳ: ಡಾ. ಅಗರವಾಲ್ಸ್ ಐ ಆಸ್ಪತ್ರೆ, ಎನ್ಕೆಎಸ್ ಪ್ರೈಮ್, ಮೊದಲನೇ ಬ್ಲಾಕ್, ರಾಜಾಜಿನಗರ ಮೆಟ್ರೊ ನಿಲ್ದಾಣ, ಬೆಳಿಗ್ಗೆ 10.30</p>.<p><strong>ಕಲಾಕೃತಿಗಳ ಪ್ರದರ್ಶನ: </strong>ಕಲಾವಿದ<strong>:</strong> ಅಮಿತಾಭ್ ಆಶೇಶ್, ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ) ದೊಮ್ಮಲೂರು, ಬೆಳಿಗ್ಗೆ 11</p>.<p><strong>ವಿಶ್ವ ಆತ್ಮಹತ್ಯೆ ತಡೆ ದಿನ:</strong> ಅಧ್ಯಕ್ಷತೆ: ಡಾ. ಪ್ರತಿಮಾ ಮೂರ್ತಿ, ಉಪಸ್ಥಿತಿ: ಡಾ. ಪ್ರಭಾ ಎಸ್. ಚಂದ್ರ, ಡಾ.ಬಿ.ಎಸ್. ಶಂಕರನಾರಾಯಣ ರಾವ್, ಆಯೋಜನೆ: ನಿಮ್ಹಾನ್ಸ್, ಸ್ಥಳ: ಕನ್ವೆನ್ಷನ್ ಹಾಲ್, ನಿಮ್ಹಾನ್ಸ್, ಮಧ್ಯಾಹ್ನ 2.30</p>.<p><strong>‘ವೈ ಡು ಫ್ರಾಗ್ಸ್ ಡು ವಾಟ್ ದೇ ಡು?’ ಉಪನ್ಯಾಸ:</strong> ಗುರುರಾಜ ಕೆ.ವಿ., ಆಯೋಜನೆ: ಪರಸ್ಪರ, ಸ್ಥಳ: ಎಸ್.ವಿ. ನರಸಯ್ಯ ಸಭಾಂಗಣ, ಐಐಎಸ್ಸಿ, ಸಂಜೆ 4</p>.<p><strong>ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು, ಆಸ್ಪತ್ರೆ ಉದ್ಘಾಟನೆ:</strong> ಉಪಸ್ಥಿತಿ: ಶೋಭಾ ಕರಂದ್ಲಾಜೆ, ದಿನೇಶ್ ಗುಂಡೂರಾವ್, ರಾಮಲಿಂಗಾರೆಡ್ಡಿ, ಎಸ್.ಟಿ. ಸೋಮಶೇಖರ್, ಪೀಟರ್ ಮಚಾಡೊ, ವಿಕ್ಟರ್ ಹೆನ್ರಿ ಥಾಕೂರ್, ಡಾ. ಶರಣಪ್ರಕಾಶ ಪಾಟೀಲ, ಆಯೋಜನೆ: ಬ್ರಿಗೇಡ್, ಸ್ಥಳ: ಬ್ರಿಗೇಡ್ ಮಿಡೊ, ಸಾಲುಹುಣಸೆ ಗ್ರಾಮ, ಕನಕಪುರ ರಸ್ತೆ, ಸಂಜೆ 4.30</p>.<p><strong>ಕರ್ನಾಟಕ ಸಂಗೀತ ಕಾರ್ಯಕ್ರಮ</strong>: ಗಾಯನ: ಕಾರ್ತಿಕ್ ಎಂ.ಎ., ಪಿಟೀಲು: ಜನಾರ್ದನ್ ಎಸ್., ಮೃದಂಗ: ಅಪ್ರಮೇಯ ಭಾರಧ್ವಾಜ್, ಘಟ: ಉತ್ತಮ್ ಎಸ್., ಆಯೋಜನೆ: ಮಲ್ಲೇಶ್ವರಂ ಸಂಗೀತ ಸಭಾ ಟ್ರಸ್ಟ್, ಸ್ಥಳ: ಶ್ರೀರಾಮ ಮಂದಿರ, ಈಸ್ಟ್ಪಾರ್ಕ್ ರಸ್ತೆ, ಮಲ್ಲೇಶ್ವರ, ಸಂಜೆ 6.15</p>.<p><strong>‘ಲೈಟ್ಸ್, ಕ್ಯಾಮೆರಾ, ಅಕೌಂಟಬಿಲಿಟಿ!–ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳದ ಕುರಿತು ಚರ್ಚೆ:</strong> ಭಾಗವಹಿಸುವವರು: ಅಶ್ವಿನಿ ಒಬುಳೇಶ್, ದು. ಸರಸ್ವತಿ, ಚೇತನ್ ಅಹಿಂಸಾ, ಶರಣ್ಯ ರಾಮಪ್ರಕಾಶ್, ಮುಕ್ತಾ ದೀದಿ ಚಾಂದ್, ಕೀರ್ತನಾ ಕುಮಾರ್, ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ), ದೊಮ್ಮಲೂರು, ಸಂಜೆ 6.30</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>