ಟಿ.ಎಚ್. ಮೂರ್ತಿ ಅವರಿಗೆ ಅಭಿನಂದನಾ ಸಮಾರಂಭ: ‘ಗ್ರಾಮಸಿರಿ’ ಗ್ರಂಥ ಲೋಕಾರ್ಪಣೆ: ಉದ್ಘಾಟನೆ: ಜ್ಞಾನಪ್ರಕಾಶ ಸ್ವಾಮೀಜಿ, ಗ್ರಂಥಲೋಕಾರ್ಪಣೆ: ಬಿ.ಪಿ. ಮಹೇಶ್ಚಂದ್ರ ಗುರು, ಅಧ್ಯಕ್ಷತೆ: ಜಯಕರ ಎಸ್.ಎಂ., ಅತಿಥಿಗಳು: ಆರ್. ಕಾವಲ್ಲಮ್ಮ, ಷೇಕ್ ಲತೀಫ್, ಶ್ರೀನಿವಾಸ್, ಜಾಣಗೆರೆ ವೆಂಕಟರಾಮಯ್ಯ, ಆಯೋಜನೆ: ಬೆಂಗಳೂರು ವಿಶ್ವವಿದ್ಯಾಲಯ, ಟಿ.ಎಚ್. ಮೂರ್ತಿ ಅಭಿನಂದನಾ ಸಮಿತಿ, ಸ್ಥಳ: ಜ್ಞಾನಭಾರತಿ ಆವರಣ, ಬೆಂಗಳೂರು ವಿಶ್ವವಿದ್ಯಾಲಯ, ಬೆಳಿಗ್ಗೆ 11