‘ಶರಣ ಸಂಗಮ’ ಅನುಭವ ಮಂಟಪದಲ್ಲಿ ಶರಣರ ಕಾಯಕ ಸೇವೆ– ಉಪನ್ಯಾಸ: ಸಾನ್ನಿಧ್ಯ: ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಅತಿಥಿಗಳು: ಎಚ್.ಆರ್. ಮಲ್ಲಿಕಾರ್ಜುನಯ್ಯ, ಗಂಗಾಂಬಿಕೆ ಎಸ್., ಮಯೂರ ಎಂ. ದೀಕ್ಷಿತ್, ಋತು ಎಸ್. ಭಟ್, ಅರುಣಕುಮಾರ್, ಆಯೋಜನೆ: ರಾಷ್ಟ್ರೀಯ ಬಸವತತ್ವ ಪರಿಷತ್, ಸ್ಥಳ: ಎಂ. ಚಿದಾನಂದಮೂರ್ತಿ ಸಭಾಂಗಣ, ವಿಜಯನಗರ, ಸಂಜೆ 4.30
ರಾಮನವಮಿ ಸಂಗೀತೋತ್ಸವ–2024: ಸ್ವರೂಪಾನಂದ ಕಶ್ಯಪ್ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ, ವಿಶೇಷ ಕರ್ನಾಟಕ ಸಂಗೀತ ಕಛೇರಿ: ವಿನಯ್ ಶರ್ವ, ಮಥೂರ್ ಶ್ರೀನಿಧಿ, ಕೆ.ಯು. ಜಯಚಂದ್ರ ರಾವ್, ಭಾರಧ್ವಾಜ್ ಆರ್. ಶತವಲ್ಲಿ ಆಯೋಜನೆ: ಶ್ರೀರಾಮ ಸೇವಾ ಮಂಡಲಿ ರಾಮನವಮಿ ಸೆಲೆಬ್ರೇಷನ್ ಟ್ರಸ್ಟ್, ಸ್ಥಳ: ಕೋಟೆ ಪ್ರೌಢಶಾಲೆ ಮೈದಾನ, ಚಾಮರಾಜಪೇಟೆ, ಸಂಜೆ 5ರಿಂದ
‘ಕಲಾ ಭಾರತ್’ ಸಿನಿಮಾ ಮತ್ತು ರಂಗಭೂಮಿ ಕ್ಲಬ್ ಪ್ರಾರಂಭ, ‘ಭಾರತ್ ಸ್ಟೋರ್ಸ್’ ಚಿತ್ರ ಪ್ರದರ್ಶನ: ಅತಿಥಿ: ಪಿ. ಶೇಷಾದ್ರಿ, ಅಧ್ಯಕ್ಷತೆ: ಕೆ.ಎಸ್. ಗೋಪಾಲಕೃಷ್ಣ, ಆಯೋಜನೆ: ಬಿಇಎಸ್ ಕಲೆ ಮತ್ತು ವಾಣಿಜ್ಯ ಸಂಜೆ ಮಹಾವಿದ್ಯಾಲಯ, ಸ್ಥಳ: ಬಿಇಎಸ್ ಕಲೆ ಮತ್ತು ವಾಣಿಜ್ಯ ಸಂಜೆ ಮಹಾವಿದ್ಯಾಲಯದ ಗ್ರಂಥಾಲಯ, ಸಂಜೆ 6.30
ರಾಮನವಮಿ ಸಂಗೀತೋತ್ಸವ: ನಾಮಸಂಕೀರ್ತನ: ಚಂದನಾ ಬಾಲ ಕಲ್ಯಾಣ್, ಅದಮ್ಯ ರಮಾನಂದ್, ಬಿ.ಕೆ. ರಘು, ಬಿ.ಆರ್. ರವಿಕುಮಾರ್ ಆಯೋಜನೆ ಮತ್ತು ಸ್ಥಳ: ಶ್ರೀವಾಣಿ ಕಲಾ ಕೇಂದ್ರ, ಬಸವೇಶ್ವರನಗರ, ಸಂಜೆ 6.30ರಿಂದ
‘ಸರಸ ವಿರಸ ಸಮರಸ’ ನಾಟಕ ಪ್ರದರ್ಶನ: ಆಯೋಜನೆ: ಸುಸ್ಥಿರ ಫೌಂಡೇಶನ್, ಸ್ಥಳ: ರಂಗಶಂಕರ, ಜೆ.ಪಿ.ನಗರ, ಸಂಜೆ 7
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.