<p><strong>‘ಹಾಸನ ಪೆನ್ಡ್ರೈವ್ ಪ್ರಕರಣ’ ಭಿತ್ತಿಚಿತ್ರ ಅನಾವರಣ:</strong> ಭಾಗವಹಿಸುವವರು: ಕೆ. ಮರುಳಸಿದ್ದಪ್ಪ, ಗೊ.ರು. ಚನ್ನಬಸಪ್ಪ, ಜಿ. ರಾಮಕೃಷ್ಣ, ವಿಜಯ, ಡಾ. ವಸುಂಧರಾ ಭೂಪತಿ, ಬಿ. ಸುರೇಶ, ಕಾ.ತ. ಚಿಕ್ಕಣ್ಣ, ಎಲ್.ಎನ್. ಮುಕುಂದರಾಜ್, ಎಸ್.ಜಿ. ಸಿದ್ಧರಾಮಯ್ಯ, ಕೆ.ವಿ. ನಾಗರಾಜಮೂರ್ತಿ, ಶಶಿಧರ್ ಭಾರೀಘಾಟ್, ಆಯೋಜನೆ: ಪ್ರಗತಿಪರ ಚಿಂತಕರ ವೇದಿಕೆ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 10.30</p><p><strong>‘ಆಧುನಿಕ ಜಗತ್ತಿಗೆ ಬಸವಣ್ಣನವರ ವಚನಗಳ ಅಗತ್ಯತೆ’ ಉಪನ್ಯಾಸ</strong>: ಸಿ. ಸೋಮಶೇಖರ್, ಎಸ್.ಆರ್. ಅನಂತನಾರಾಯಣ, ಭಾಗ್ಯಲಕ್ಷ್ಮಿ ಮಗ್ಗೆ, ಆಯೋಜನೆ: ಬಸವೇಶ್ವರನಗರ ಹಿರಿಯ ನಾಗರಿಕರ ವೇದಿಕೆ, ಸ್ಥಳ: ಹಿರಿಯ ನಾಗರಿಕರ ವೇದಿಕೆ ಸಭಾಂಗಣ,<br>ಬೆಳಿಗ್ಗೆ 11</p><p><strong>ಕ್ಲಬ್ಡೇ–2024 ಮತ್ತು ಮಹಿಳಾ ದಿನಾಚರಣೆ</strong>: ಅಧ್ಯಕ್ಷತೆ: ಎಚ್.ಎಂ. ಮಂಜೇಶ್, ಅತಿಥಿಗಳು: ಸೆಲ್ವಿ ಸಿ., ಕೆ. ಶ್ರೀನಿವಾಸ ರೆಡ್ಡಿ, ಮೇರಿ ವಿನಯಾ ವಿಮಲ್, ರೂಪೇಶ್ ಕುಮಾರ್ ಕೆ.ಎನ್., ಬಿ. ಸುರೇಶ, ಸವಿತಕ್ಕ, ಸಿತಾರಾ, ಆಯೋಜನೆ: ಅಂಚೆ ಮನರಂಜನಾ ಕೂಟ, ಸ್ಥಳ: ಮೇಘದೂತ ಸಭಾಂಗಣ, ಐದನೇ ಮಹಡಿ, ಜಿಪಿಒ, ಮಧ್ಯಾಹ್ನ 3</p><p><strong>ವಸಂತೋತ್ಸವ:</strong> ಸುನಿಲ್ ಕುಮಾರ್ ಧಾರೇಶ್ವರ್, ಅತಿಥಿಗಳು: ಶತಾವಧಾನಿ ಆರ್. ಗಣೇಶ್, ಚಿರಂಜೀವಿ ಸಿಂಘ್, ‘ವಸಂತೋತ್ಸವ ವೈಭವ’<br>ಭರತನಾಟ್ಯ ಪ್ರದರ್ಶನ: ಮಿಥುನ್ ಮತ್ತು ತಂಡ, ಆಯೋಜನೆ: ಇನ್ಫೊಸಿಸ್ ಪ್ರತಿಷ್ಠಾನ, ಭಾರತೀಯ ವಿದ್ಯಾಭವನ, ಸ್ಥಳ: ಖಿಂಚಾ ಸಭಾಂಗಣ, ಭಾರತೀಯ ವಿದ್ಯಾಭವನ, ರೇಸ್ಕೋರ್ಸ್ ರಸ್ತೆ, ಸಂಜೆ 5ರಿಂದ</p><p><strong>ಇಂದಿರಾಧೀಶ ವೈಭವ</strong>: ಉದ್ಘಾಟನೆ: ವ್ಯಾಸನಕೆರೆ ಪ್ರಭಂಜನಾಚಾರ್ಯ, ಸತ್ಯಧ್ಯಾನಾಚಾರ್ಯ ಕಟ್ಟಿ, ಸಂಗೀತ ಕಛೇರಿ: ಜಯತೀರ್ಥ ಮೇವುಂಡಿ, ಪುತ್ತೂರು ನರಸಿಂಹ ನಾಯಕ್, ವಾಣಿ, ರಾಜಶ್ರೀ, ಲಲಿತ್ ಮೇವುಂಡಿ, ಶೇಷಗಿರಿ ಕೆ.ಎಂ., ಆಯೋಜನೆ: ಇಂದಿರೇಶ ಸೇವಾ ಟ್ರಸ್ಟ್, ಸ್ಥಳ: ಪೂರ್ಣಪ್ರಜ್ಞ ವಿದ್ಯಾಪೀಠ, ಸಂಜೆ 5.30</p><p><strong>ಭರತನಾಟ್ಯ ರಂಗಪ್ರವೇಶ:</strong> ಪ್ರಸ್ತುತಿ: ಐಶಾನಿ ರೈ, ಶ್ರೇಯಾ ಶೆಟ್ಟಿ, ಅತಿಥಿಗಳು: ಅಶೋಕ ಕುಮಾರ್, ಅನುಪಮಾ ಹೊಸಕೆರೆ, ರೀನಾ ರಘು ಸುವರ್ಣ, ಸತೀಶ್ ರಾವ್, ಆಯೋಜನೆ: ನೃತ್ಯಾರಾಧನ, ಸ್ಥಳ: ಡಾ.ಡಿ. ಪ್ರೇಮಚಂದ್ರ ಸಾಗರ್ ಸಭಾಂಗಣ, ಕುಮಾರಸ್ವಾಮಿ ಲೇಔಟ್, ಸಂಜೆ 6</p><p><strong>ಸಂಗೀತ ಕಛೇರಿ</strong>: ಗಾಯನ: ರಮ್ಯ ಸುಧೀರ್ ಮತ್ತು ತಂಡ, ಕೀ–ಬೋರ್ಡ್: ಅಮಿತ್ ಶರ್ಮಾ, ತಬಲಾ: ಸರ್ವೋತ್ತಮ, ಆಯೋಜನೆ<br>ಹಾಗೂ ಸ್ಥಳ: ಸಾಂಸ್ಕೃತಿಕ ಮಂದಿರ, ರಾಗೀಗುಡ್ಡದ ಶ್ರೀ ಪಸನ್ನ ಆಂಜನೇಯಸ್ವಾಮಿ ಭಕ್ತಮಂಡಳಿ ಟ್ರಸ್ಟ್, ಜಯನಗರ 9ನೇ ಬಡಾವಣೆ,<br>ಸಂಜೆ 6.30</p><p><strong>‘ಪುಕ್ಕಟೆ ಸಲಹೆ’ ನಾಟಕ ಪ್ರದರ್ಶನ:</strong> ರಚನೆ: ಎಚ್. ಡುಂಡಿರಾಜ್, ನಿರ್ದೇಶನ: ಅಶೋಕ್ ಬಿ., ಪ್ರಸ್ತುತಿ: ವಿಶ್ವಪಥ ಕಲಾ ಸಂಗಮ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7</p><p>‘ಮಧ್ವನಾಮ’ ಪ್ರವಚನ: ಹರಿಪೂಜಾರ್ ಮಾದನೂರು, ಆಯೋಜನೆ ಮತ್ತು ಸ್ಥಳ: ರಾಘವೇಂದ್ರ ಸ್ವಾಮಿ ಮಠ, 6ನೇ ಅಡ್ಡರಸ್ತೆ, ಈಜುಕೊಳದ ಬಡಾವಣೆ, ಸುಧೀಂದ್ರನಗರ, ಸಂಜೆ 7</p> .<p>ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>‘ಹಾಸನ ಪೆನ್ಡ್ರೈವ್ ಪ್ರಕರಣ’ ಭಿತ್ತಿಚಿತ್ರ ಅನಾವರಣ:</strong> ಭಾಗವಹಿಸುವವರು: ಕೆ. ಮರುಳಸಿದ್ದಪ್ಪ, ಗೊ.ರು. ಚನ್ನಬಸಪ್ಪ, ಜಿ. ರಾಮಕೃಷ್ಣ, ವಿಜಯ, ಡಾ. ವಸುಂಧರಾ ಭೂಪತಿ, ಬಿ. ಸುರೇಶ, ಕಾ.ತ. ಚಿಕ್ಕಣ್ಣ, ಎಲ್.ಎನ್. ಮುಕುಂದರಾಜ್, ಎಸ್.ಜಿ. ಸಿದ್ಧರಾಮಯ್ಯ, ಕೆ.ವಿ. ನಾಗರಾಜಮೂರ್ತಿ, ಶಶಿಧರ್ ಭಾರೀಘಾಟ್, ಆಯೋಜನೆ: ಪ್ರಗತಿಪರ ಚಿಂತಕರ ವೇದಿಕೆ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 10.30</p><p><strong>‘ಆಧುನಿಕ ಜಗತ್ತಿಗೆ ಬಸವಣ್ಣನವರ ವಚನಗಳ ಅಗತ್ಯತೆ’ ಉಪನ್ಯಾಸ</strong>: ಸಿ. ಸೋಮಶೇಖರ್, ಎಸ್.ಆರ್. ಅನಂತನಾರಾಯಣ, ಭಾಗ್ಯಲಕ್ಷ್ಮಿ ಮಗ್ಗೆ, ಆಯೋಜನೆ: ಬಸವೇಶ್ವರನಗರ ಹಿರಿಯ ನಾಗರಿಕರ ವೇದಿಕೆ, ಸ್ಥಳ: ಹಿರಿಯ ನಾಗರಿಕರ ವೇದಿಕೆ ಸಭಾಂಗಣ,<br>ಬೆಳಿಗ್ಗೆ 11</p><p><strong>ಕ್ಲಬ್ಡೇ–2024 ಮತ್ತು ಮಹಿಳಾ ದಿನಾಚರಣೆ</strong>: ಅಧ್ಯಕ್ಷತೆ: ಎಚ್.ಎಂ. ಮಂಜೇಶ್, ಅತಿಥಿಗಳು: ಸೆಲ್ವಿ ಸಿ., ಕೆ. ಶ್ರೀನಿವಾಸ ರೆಡ್ಡಿ, ಮೇರಿ ವಿನಯಾ ವಿಮಲ್, ರೂಪೇಶ್ ಕುಮಾರ್ ಕೆ.ಎನ್., ಬಿ. ಸುರೇಶ, ಸವಿತಕ್ಕ, ಸಿತಾರಾ, ಆಯೋಜನೆ: ಅಂಚೆ ಮನರಂಜನಾ ಕೂಟ, ಸ್ಥಳ: ಮೇಘದೂತ ಸಭಾಂಗಣ, ಐದನೇ ಮಹಡಿ, ಜಿಪಿಒ, ಮಧ್ಯಾಹ್ನ 3</p><p><strong>ವಸಂತೋತ್ಸವ:</strong> ಸುನಿಲ್ ಕುಮಾರ್ ಧಾರೇಶ್ವರ್, ಅತಿಥಿಗಳು: ಶತಾವಧಾನಿ ಆರ್. ಗಣೇಶ್, ಚಿರಂಜೀವಿ ಸಿಂಘ್, ‘ವಸಂತೋತ್ಸವ ವೈಭವ’<br>ಭರತನಾಟ್ಯ ಪ್ರದರ್ಶನ: ಮಿಥುನ್ ಮತ್ತು ತಂಡ, ಆಯೋಜನೆ: ಇನ್ಫೊಸಿಸ್ ಪ್ರತಿಷ್ಠಾನ, ಭಾರತೀಯ ವಿದ್ಯಾಭವನ, ಸ್ಥಳ: ಖಿಂಚಾ ಸಭಾಂಗಣ, ಭಾರತೀಯ ವಿದ್ಯಾಭವನ, ರೇಸ್ಕೋರ್ಸ್ ರಸ್ತೆ, ಸಂಜೆ 5ರಿಂದ</p><p><strong>ಇಂದಿರಾಧೀಶ ವೈಭವ</strong>: ಉದ್ಘಾಟನೆ: ವ್ಯಾಸನಕೆರೆ ಪ್ರಭಂಜನಾಚಾರ್ಯ, ಸತ್ಯಧ್ಯಾನಾಚಾರ್ಯ ಕಟ್ಟಿ, ಸಂಗೀತ ಕಛೇರಿ: ಜಯತೀರ್ಥ ಮೇವುಂಡಿ, ಪುತ್ತೂರು ನರಸಿಂಹ ನಾಯಕ್, ವಾಣಿ, ರಾಜಶ್ರೀ, ಲಲಿತ್ ಮೇವುಂಡಿ, ಶೇಷಗಿರಿ ಕೆ.ಎಂ., ಆಯೋಜನೆ: ಇಂದಿರೇಶ ಸೇವಾ ಟ್ರಸ್ಟ್, ಸ್ಥಳ: ಪೂರ್ಣಪ್ರಜ್ಞ ವಿದ್ಯಾಪೀಠ, ಸಂಜೆ 5.30</p><p><strong>ಭರತನಾಟ್ಯ ರಂಗಪ್ರವೇಶ:</strong> ಪ್ರಸ್ತುತಿ: ಐಶಾನಿ ರೈ, ಶ್ರೇಯಾ ಶೆಟ್ಟಿ, ಅತಿಥಿಗಳು: ಅಶೋಕ ಕುಮಾರ್, ಅನುಪಮಾ ಹೊಸಕೆರೆ, ರೀನಾ ರಘು ಸುವರ್ಣ, ಸತೀಶ್ ರಾವ್, ಆಯೋಜನೆ: ನೃತ್ಯಾರಾಧನ, ಸ್ಥಳ: ಡಾ.ಡಿ. ಪ್ರೇಮಚಂದ್ರ ಸಾಗರ್ ಸಭಾಂಗಣ, ಕುಮಾರಸ್ವಾಮಿ ಲೇಔಟ್, ಸಂಜೆ 6</p><p><strong>ಸಂಗೀತ ಕಛೇರಿ</strong>: ಗಾಯನ: ರಮ್ಯ ಸುಧೀರ್ ಮತ್ತು ತಂಡ, ಕೀ–ಬೋರ್ಡ್: ಅಮಿತ್ ಶರ್ಮಾ, ತಬಲಾ: ಸರ್ವೋತ್ತಮ, ಆಯೋಜನೆ<br>ಹಾಗೂ ಸ್ಥಳ: ಸಾಂಸ್ಕೃತಿಕ ಮಂದಿರ, ರಾಗೀಗುಡ್ಡದ ಶ್ರೀ ಪಸನ್ನ ಆಂಜನೇಯಸ್ವಾಮಿ ಭಕ್ತಮಂಡಳಿ ಟ್ರಸ್ಟ್, ಜಯನಗರ 9ನೇ ಬಡಾವಣೆ,<br>ಸಂಜೆ 6.30</p><p><strong>‘ಪುಕ್ಕಟೆ ಸಲಹೆ’ ನಾಟಕ ಪ್ರದರ್ಶನ:</strong> ರಚನೆ: ಎಚ್. ಡುಂಡಿರಾಜ್, ನಿರ್ದೇಶನ: ಅಶೋಕ್ ಬಿ., ಪ್ರಸ್ತುತಿ: ವಿಶ್ವಪಥ ಕಲಾ ಸಂಗಮ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7</p><p>‘ಮಧ್ವನಾಮ’ ಪ್ರವಚನ: ಹರಿಪೂಜಾರ್ ಮಾದನೂರು, ಆಯೋಜನೆ ಮತ್ತು ಸ್ಥಳ: ರಾಘವೇಂದ್ರ ಸ್ವಾಮಿ ಮಠ, 6ನೇ ಅಡ್ಡರಸ್ತೆ, ಈಜುಕೊಳದ ಬಡಾವಣೆ, ಸುಧೀಂದ್ರನಗರ, ಸಂಜೆ 7</p> .<p>ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>