<p>ಅನ್ನಪೂರ್ಣಾಂಬ ಸಮೇತ ನಗರೇಶ್ವರಸ್ವಾಮಿ ಬ್ರಹ್ಮ ರಥೋತ್ಸವ: ಬೆಳಿಗ್ಗೆ 8ಕ್ಕೆ ಮೂಲ ದೇವರುಗಳಿಗೆ ಪಂಚಾಮೃತ ಅಭಿಷೇಕ, 10.30ಕ್ಕೆ ಮಂಗಳಾರತಿ ವಿನಿಯೋಗ, ಸಂಜೆ 4.30ಕ್ಕೆ ನಂದೀಶ್ವರಸ್ವಾಮಿಗೆ ಪಂಚಾಮೃತ ಅಭಿಷೇಕ, 6ಕ್ಕೆ ಗಣಪತಿ ಪೂಜೆ, ದೇವನಾಂ ದಿ, ಪಂಚಗವ್ಯ, ಅಂಕುರಾರ್ಪಣ, ಕಂಕಣಬಂಧನ, ವಾಸ್ತುಪರ್ಯಗ್ನಿಕರಣ, ಭೇರಿತಾಡನ, ಧ್ವಜ ಪೂಜೆ, ಹೋಮ, ಆಯೋಜನೆ: ಬಿ.ಎ.ಎಸ್.ವಿ. ನಗರ್ತ ಸಮಿತಿ, ಸ್ಥಳ: ನಗರೇಶ್ವರಸ್ವಾಮಿ ದೇವಸ್ಥಾನದ ಆವರಣ, ನಗರ್ತಪೇಟೆ</p><p>ಬಸವ ಜಯಂತಿ, ವಚನ ಸಂಗೀತ, ರಾಗಂ ಅವರ ‘ಯೋಗಸ್ಥಃ’ ಮುಖಪುಟ ಬಿಡುಗಡೆ: ಬಸವರಾಜ ಯಲಿಗಾರ, ಉದ್ಘಾಟನೆ: ಬಲವಂತರಾವ್ ಪಾಟೀಲ್, ಅಧ್ಯಕ್ಷತೆ: ರಾಜಶೇಖರ ಮಠಪತಿ, ಅತಿಥಿಗಳು: ಪಿನಾಕಪಾಣಿ, ವೈ. ವೆಂಕಟೇಶಪ್ಪ, ಉಪಸ್ಥಿತಿ: ಕೆ.ಎಲ್. ಪಂಚಾಕ್ಷರಿ, ಗುಂಡೀಗೆರೆ ವಿಶ್ವನಾಥ್, ಆಯೋಜನೆ: ಕಲಾರಾಧನಾ ಪ್ರತಿಷ್ಠಾನ, ಜ್ಞಾನ ಸಂಬುದ್ಧ ಸಾಂಸ್ಕೃತಿಕ ವೇದಿಕೆ, ಸ್ಥಳ: ಕೆ.ಆರ್. ಲಿಂಗಪ್ಪ ಸಭಾಂಗಣ, ಕಲಾರಾಧನಾ ಪ್ರತಿಷ್ಠಾನ, ಗೋವಿಂದರಾಜನಗರ, ಸಂಜೆ 5.30</p><p>ಪ್ರಸನ್ನ ವೆಂಕಟರಮಣಸ್ವಾಮಿ ರಥೋತ್ಸವ: ಪುಷ್ಪಮಂಟಪೋತ್ಸವ, ಆಯೋಜನೆ: ಹಿಂದೂ ಧಾರ್ಮಿಕ ದತ್ತಿ ಇಲಾಖೆ, ಸ್ಥಳ: ಪ್ರಸನ್ನ ವೆಂಕಟರಮಣಸ್ವಾಮಿ ದೇವಸ್ಥಾನ, ಕೋಟೆ; ಸಂಜೆ 7ರಿಂದ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅನ್ನಪೂರ್ಣಾಂಬ ಸಮೇತ ನಗರೇಶ್ವರಸ್ವಾಮಿ ಬ್ರಹ್ಮ ರಥೋತ್ಸವ: ಬೆಳಿಗ್ಗೆ 8ಕ್ಕೆ ಮೂಲ ದೇವರುಗಳಿಗೆ ಪಂಚಾಮೃತ ಅಭಿಷೇಕ, 10.30ಕ್ಕೆ ಮಂಗಳಾರತಿ ವಿನಿಯೋಗ, ಸಂಜೆ 4.30ಕ್ಕೆ ನಂದೀಶ್ವರಸ್ವಾಮಿಗೆ ಪಂಚಾಮೃತ ಅಭಿಷೇಕ, 6ಕ್ಕೆ ಗಣಪತಿ ಪೂಜೆ, ದೇವನಾಂ ದಿ, ಪಂಚಗವ್ಯ, ಅಂಕುರಾರ್ಪಣ, ಕಂಕಣಬಂಧನ, ವಾಸ್ತುಪರ್ಯಗ್ನಿಕರಣ, ಭೇರಿತಾಡನ, ಧ್ವಜ ಪೂಜೆ, ಹೋಮ, ಆಯೋಜನೆ: ಬಿ.ಎ.ಎಸ್.ವಿ. ನಗರ್ತ ಸಮಿತಿ, ಸ್ಥಳ: ನಗರೇಶ್ವರಸ್ವಾಮಿ ದೇವಸ್ಥಾನದ ಆವರಣ, ನಗರ್ತಪೇಟೆ</p><p>ಬಸವ ಜಯಂತಿ, ವಚನ ಸಂಗೀತ, ರಾಗಂ ಅವರ ‘ಯೋಗಸ್ಥಃ’ ಮುಖಪುಟ ಬಿಡುಗಡೆ: ಬಸವರಾಜ ಯಲಿಗಾರ, ಉದ್ಘಾಟನೆ: ಬಲವಂತರಾವ್ ಪಾಟೀಲ್, ಅಧ್ಯಕ್ಷತೆ: ರಾಜಶೇಖರ ಮಠಪತಿ, ಅತಿಥಿಗಳು: ಪಿನಾಕಪಾಣಿ, ವೈ. ವೆಂಕಟೇಶಪ್ಪ, ಉಪಸ್ಥಿತಿ: ಕೆ.ಎಲ್. ಪಂಚಾಕ್ಷರಿ, ಗುಂಡೀಗೆರೆ ವಿಶ್ವನಾಥ್, ಆಯೋಜನೆ: ಕಲಾರಾಧನಾ ಪ್ರತಿಷ್ಠಾನ, ಜ್ಞಾನ ಸಂಬುದ್ಧ ಸಾಂಸ್ಕೃತಿಕ ವೇದಿಕೆ, ಸ್ಥಳ: ಕೆ.ಆರ್. ಲಿಂಗಪ್ಪ ಸಭಾಂಗಣ, ಕಲಾರಾಧನಾ ಪ್ರತಿಷ್ಠಾನ, ಗೋವಿಂದರಾಜನಗರ, ಸಂಜೆ 5.30</p><p>ಪ್ರಸನ್ನ ವೆಂಕಟರಮಣಸ್ವಾಮಿ ರಥೋತ್ಸವ: ಪುಷ್ಪಮಂಟಪೋತ್ಸವ, ಆಯೋಜನೆ: ಹಿಂದೂ ಧಾರ್ಮಿಕ ದತ್ತಿ ಇಲಾಖೆ, ಸ್ಥಳ: ಪ್ರಸನ್ನ ವೆಂಕಟರಮಣಸ್ವಾಮಿ ದೇವಸ್ಥಾನ, ಕೋಟೆ; ಸಂಜೆ 7ರಿಂದ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>