<p><strong>ಬೆಂಗಳೂರು</strong>: ಉಡುಪ ಪ್ರತಿಷ್ಠಾನವು ನಗರದ ಸಂಗೀತ ರಸಿಕರನ್ನು ರಂಜಿಸಲು ಸಜ್ಜಾಗಿದೆ. 'ಉಡುಪ ಸಂಗೀತೋತ್ಸವ'ದ ನಾಲ್ಕನೇ ಆವೃತ್ತಿಯು ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ ಜೂನ್ 2ರಿಂದ 4ರವರೆಗೆ ಪ್ರತಿದಿನ ಸಂಜೆ 7ರಿಂದ ನಡೆಯಲಿದ್ದು ದೇಶ ವಿದೇಶಗಳಲ್ಲಿ ಹೆಸರು ಮಾಡಿರುವ ಕಲಾವಿದರು ಸಂಗೀತ ಕಛೇರಿ ನಡೆಸಿಕೊಡಲಿದ್ದಾರೆ.</p>.<p>ಟಿಕೆಟ್ಗಳು ಬುಕ್ ಮೈಶೋನಲ್ಲಿ ಲಭ್ಯ. ಘಟಂ ಗಿರಿಧರ್ 2015ರಲ್ಲಿ ಸ್ಥಾಪಿಸಿರುವ ಉಡುಪ ಪ್ರತಿಷ್ಠಾನವು ಶಾಸ್ತ್ರೀಯ ಸಂಗೀತ, ಪ್ರದರ್ಶನ ಕಲೆ ಹಾಗೂ ಸಂಸ್ಕೃತಿಯನ್ನು ಉತ್ತೇಜಿಸುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.</p>.<p><strong>ಕಾರ್ಯಕ್ರಮಗಳ ವಿವರ<br />ಜೂನ್ 2: ಮೊದಲ ಸಂಗೀತ ಕಛೇರಿ:</strong> ವಿದ್ವಾನ್ ಮಟ್ಟನೂರ್ ಶಂಕರನ್ ಕುಟ್ಟಿ ಮರರ್ (ಚೆಂಡೆ), ಪಂಡಿತ್ ಯೋಗೀಶ್ ಸಂಸಿ (ತಬಲ), ವಿದ್ವಾನ್ ಬೆಂಗಳೂರು ಅಮೃತ್ (ಖಂಜೀರ).</p>.<p><strong>ಎರಡನೇ ಸಂಗೀತ ಕಛೇರಿ:</strong> ಉಸ್ತಾದ್ ಅಮ್ಜದ್ ಅಲಿ ಖಾನ್ (ಸರೋದ್), ಪಂಡಿತ್ ಕುಮಾರ ಬೋಸ್ (ತಬಲ)</p>.<p><strong>ಜೂನ್ 3:</strong> ವಿದುಷಿ ಬಾಂಬೆ ಜಯಶ್ರೀ (ಗಾಯನ), ವಿದುಷಿ ಜಯಂತಿ ಕುಮರೇಶ್ (ವೀಣೆ), ಎಚ್.ಎನ್.ಭಾಸ್ಕರ್ (ಪಿಟೀಲು), ವಿದ್ವಾನ್ ವಿ.ವಿ.ರಮಣಮೂರ್ತಿ (ಮೃದಂಗ), ವಿದ್ವಾನ್ ಜಯಚಂದ್ರ ರಾವ್ (ಮೃದಂಗ)</p>.<p><strong>ಜೂನ್ 4:</strong> ಲೂಯಿಸ್ ಬ್ಯಾಂಕ್ಸ್ (ಕೀಬೋರ್ಡ್), ಶಿವಮಣಿ (ಡ್ರಮ್ಸ್), ಕಾರ್ತಿಕ್ (ಗಾಯನ), ಸ್ಟೀಫನ್ ದೇವಸಿ (ಕೀಬೋರ್ಡ್), ವಿದ್ವಾನ್ ರವಿಚಂದ್ರ ಕೂಳೂರು (ಕೊಳಲು), ಶೆಲ್ಡನ್ ಡಿಸಿಲ್ವ (ಬಾಸ್ ಗಿಟಾರ್) ಸಂಪರ್ಕ: 9886183872/ 7899882200</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಉಡುಪ ಪ್ರತಿಷ್ಠಾನವು ನಗರದ ಸಂಗೀತ ರಸಿಕರನ್ನು ರಂಜಿಸಲು ಸಜ್ಜಾಗಿದೆ. 'ಉಡುಪ ಸಂಗೀತೋತ್ಸವ'ದ ನಾಲ್ಕನೇ ಆವೃತ್ತಿಯು ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ ಜೂನ್ 2ರಿಂದ 4ರವರೆಗೆ ಪ್ರತಿದಿನ ಸಂಜೆ 7ರಿಂದ ನಡೆಯಲಿದ್ದು ದೇಶ ವಿದೇಶಗಳಲ್ಲಿ ಹೆಸರು ಮಾಡಿರುವ ಕಲಾವಿದರು ಸಂಗೀತ ಕಛೇರಿ ನಡೆಸಿಕೊಡಲಿದ್ದಾರೆ.</p>.<p>ಟಿಕೆಟ್ಗಳು ಬುಕ್ ಮೈಶೋನಲ್ಲಿ ಲಭ್ಯ. ಘಟಂ ಗಿರಿಧರ್ 2015ರಲ್ಲಿ ಸ್ಥಾಪಿಸಿರುವ ಉಡುಪ ಪ್ರತಿಷ್ಠಾನವು ಶಾಸ್ತ್ರೀಯ ಸಂಗೀತ, ಪ್ರದರ್ಶನ ಕಲೆ ಹಾಗೂ ಸಂಸ್ಕೃತಿಯನ್ನು ಉತ್ತೇಜಿಸುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.</p>.<p><strong>ಕಾರ್ಯಕ್ರಮಗಳ ವಿವರ<br />ಜೂನ್ 2: ಮೊದಲ ಸಂಗೀತ ಕಛೇರಿ:</strong> ವಿದ್ವಾನ್ ಮಟ್ಟನೂರ್ ಶಂಕರನ್ ಕುಟ್ಟಿ ಮರರ್ (ಚೆಂಡೆ), ಪಂಡಿತ್ ಯೋಗೀಶ್ ಸಂಸಿ (ತಬಲ), ವಿದ್ವಾನ್ ಬೆಂಗಳೂರು ಅಮೃತ್ (ಖಂಜೀರ).</p>.<p><strong>ಎರಡನೇ ಸಂಗೀತ ಕಛೇರಿ:</strong> ಉಸ್ತಾದ್ ಅಮ್ಜದ್ ಅಲಿ ಖಾನ್ (ಸರೋದ್), ಪಂಡಿತ್ ಕುಮಾರ ಬೋಸ್ (ತಬಲ)</p>.<p><strong>ಜೂನ್ 3:</strong> ವಿದುಷಿ ಬಾಂಬೆ ಜಯಶ್ರೀ (ಗಾಯನ), ವಿದುಷಿ ಜಯಂತಿ ಕುಮರೇಶ್ (ವೀಣೆ), ಎಚ್.ಎನ್.ಭಾಸ್ಕರ್ (ಪಿಟೀಲು), ವಿದ್ವಾನ್ ವಿ.ವಿ.ರಮಣಮೂರ್ತಿ (ಮೃದಂಗ), ವಿದ್ವಾನ್ ಜಯಚಂದ್ರ ರಾವ್ (ಮೃದಂಗ)</p>.<p><strong>ಜೂನ್ 4:</strong> ಲೂಯಿಸ್ ಬ್ಯಾಂಕ್ಸ್ (ಕೀಬೋರ್ಡ್), ಶಿವಮಣಿ (ಡ್ರಮ್ಸ್), ಕಾರ್ತಿಕ್ (ಗಾಯನ), ಸ್ಟೀಫನ್ ದೇವಸಿ (ಕೀಬೋರ್ಡ್), ವಿದ್ವಾನ್ ರವಿಚಂದ್ರ ಕೂಳೂರು (ಕೊಳಲು), ಶೆಲ್ಡನ್ ಡಿಸಿಲ್ವ (ಬಾಸ್ ಗಿಟಾರ್) ಸಂಪರ್ಕ: 9886183872/ 7899882200</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>