ಪಂಡಿತ ದೇವೇಂದ್ರಕುಮಾರ ಪತ್ತಾರ್, ಪಂಡಿತ ರವೀಂದ್ರ ಸೊರಗಾವಿ, ಸಿದ್ದರಾಮ ಕೇಸಾಪುರ, ಹಿಂದೂಸ್ಥಾನಿ ಗಾಯಕರಾದ ಸರಸ್ವತಿ ಹೆಗಡೆ, ಮೀನಾಕ್ಷಿ ಮೇಟಿ, ಈರಯ್ಯ ಚಿಕ್ಕಮಠ್, ದೇವಿಕ ಚೇತನ್, ಕರ್ನಾಟಕ ಸಂಗೀತದ ವೀಣಾಮೂರ್ತಿ, ಸುಷ್ಮಾ ಸಂತೋಷ್, ಜನಪದ ಗಾಯಕಿ ಟಿ.ಎಂ. ಜಾನಕಿ, ಬಾಲ ಪ್ರತಿಭೆಗಳಾದ ಪೂರ್ಣಿಕ ಆರಾಧ್ಯ, ಶ್ರಾವಣಿ ಹಣ್ಣಿ, ಸುರಭಿ ಹಣ್ಣಿ ವಚನ ಸಂಗೀತ ಹರಿಸಿದರು. ಆರ್.ಇ.ಎಸ್. ಹೈಸ್ಕೂಲಿನ ಮಕ್ಕಳು ವಚನ ಸಂವಾದ ನಡೆಸಿಕೊಟ್ಟರು. ಕಲ್ಯಾಣ್ ಲೇಔಟಿನ ವಚನ ಕಲಿಕಾ ತರಗತಿಯ ವಿದ್ಯಾರ್ಥಿಗಳು ಸಮೂಹ ವಚನ ಗಾಯನ ಮಾಡಿದರು.