‘ಪಾಕಿಸ್ತಾನದಲಷ್ಕರ್–ಎ–ತಯಬಾ (ಎಲ್ಇಟಿ) ಸಂಘಟನೆಯು ಭಾರತದ ಹಲವು ಪ್ರದೇಶಗಳಲ್ಲಿ ದಾಳಿ ಮಾಡಲು ಸಂಚು ರೂಪಿಸಿತ್ತು. ಬಿಹಾರದ ಶಬಾಬುದ್ದೀನ್ನನ್ನು ವಿದ್ಯಾಭ್ಯಾಸದ ಸೋಗಿನಲ್ಲಿ ಬೆಂಗಳೂರಿಗೆ ಕಳುಹಿಸಿತ್ತು. ಇಲ್ಲಿಯ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದ ಆತ, ಪಂಚತಾರಾ ಹೋಟೆಲ್ಗಳು, ಪ್ರತಿಷ್ಠಿತ ಕಾಲೇಜುಗಳು ಹಾಗೂ ಹಲವು ಸ್ಥಳಗಳ ಬಗ್ಗೆ ತಿಳಿದುಕೊಂಡಿದ್ದ. ಆ ಮಾಹಿತಿಯನ್ನು ಸಂಘಟನೆಯವರಿಗೆ ರವಾನಿಸಿದ್ದ’ ಎಂದರು.