‘ಇದೀಗ ಪರಿಶೀಲನಾ ವರದಿ ಕಳುಹಿಸಿರುವ ಇಲಾಖೆ ನಿರ್ದೇಶಕರು, ‘ಅದು ನಕಲಿ ಅಂಕಪಟ್ಟಿ’ ಎಂದು ದೃಢಪಡಿಸಿದ್ದಾರೆ. ಹೀಗಾಗಿ, ಸುಳ್ಳು ದಾಖಲೆಗಳನ್ನು ಸಲ್ಲಿಸಿ ಸರ್ಕಾರಕ್ಕೆ ವಂಚಿಸಿರುವ ಯಶೋದಮ್ಮ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ.ಯಶೋದಮ್ಮ ವಿದ್ಯಾರಣ್ಯಪುರ ನಿವಾಸಿಯಾಗಿದ್ದು, ಕರೆ ಮಾಡಿ ವಿಚಾರಣೆಗೆ ಕರೆದಿರುವುದಾಗಿ ಪೊಲೀಸರು ಹೇಳಿದ್ದಾರೆ.