ಈ ಪ್ರಕರಣದಲ್ಲಿ ಭಾಗಿಯಾದ ತೆಲಂಗಾಣದ ಮುರಾಳ ಗ್ರಾಮದ ಓಂಕಾರ ಹಣಮಂತಪ್ಪ ಹಳೆಂಬುರೆ, ಕೊನಮೆಳಕುಂದಾ ಗ್ರಾಮದ ಅನೀಲಕುಮಾರ ದಶರಥ ಫುಲೆ, ಕಮಲನಗರದ ಹಾಜಿಪಾಷಾ ರಸೀದಮಿಯ್ಯಾ ಹಾಗೂ ಭಾಲ್ಕಿ ಜನತಾ ಕಾಲೊನಿಯ ಅಸ್ಲಂ ಗೌಸೋದ್ದಿನ್ ಎಂಬುವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.