ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಕಿಶೋರಬಾಬು ನೇತೃತ್ವದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣವರ, ಬೀದರ್ ಡಿವೈಎಸ್ಪಿ ಕೆ.ಎಂ.ಸತೀಶ, ಭಾಲ್ಕಿ ಡಿವೈಎಸ್ಪಿ ಪೃಥ್ವಿಕ್ ಶಂಕರ, ಮಾಲಿನ್ಯ ನಿಯಂತ್ರಣ ಮಂಡಳಿ ಕ್ಷೇತ್ರ ಸಹಾಯಕ ಮಹೇಶ ಭೀಮರೆಡ್ಡಿ, ಡಿಇಒ ಧನರಾಜ ನಾರಾಯಣರಾವ, ಡಿಸಿಆರ್ಪಿ ಸಿಪಿಐ ಪುಲ್ಲಯ್ಯ ರಾಠೋಡ, ಪಿಎಸ್ಐ ರವಿಕುಮಾರ, ಮುಖ್ಯಪೇದೆ ಸುನೀಲ ಬಿಚಕುಂದೆ, ಗೋರಖನಾಥ ಸಮ್ಮುಖದಲ್ಲಿ ಗಾಂಜಾ ನಾಶಪಡಿಸಲಾಯಿತು.