<p><strong>ಆಳಂದ:</strong> ತಾಲ್ಲೂಕಿನ ಮೋಘಾ (ಬಿ) ಗ್ರಾಮದ ಸಮೀಪ ಮಂಗಳವಾರ ಪಿಕ್ ಅಪ್ ಮತ್ತು ಬೈಕ್ ಡಿಕ್ಕಿ ಸಂಭವಿಸಿ ತಂದೆ ಮತ್ತು ಮಗ ಗಂಭೀರವಾಗಿ ಗಾಯಗೊಂಡ ಘಟನೆನಡೆದಿದೆ.</p>.<p>ಆಳಂದ ಪಟ್ಟಣದ ಎಂ.ಎ.ಆರ್.ಜಿ ಶಾಲೆಯ ಶಿಕ್ಷಕ ಸೂರ್ಯಕಾಂತ ಬಿರಾದಾರ ಮತ್ತು ಅವರ ಮಗ ಆಕಾಶ ಸೂರ್ಯಕಾಂತ ಬಿರಾದಾರ ಗಾಯಾಳುಗಳು.</p>.<p>ಸ್ವಗ್ರಾಮ ಮೋಘಾ (ಕೆ) ಗ್ರಾಮದಿಂದ ಆಳಂದಕ್ಕೆ ಬರುವಾಗ ಎದುರಿಗೆ ಬಂದ ತರಕಾರಿ ವಾಹನವು ನಿಯಂತ್ರಣ ತಪ್ಪಿ ಬೈಕ್ಗೆ ಗುದ್ದಿದೆ.</p>.<p>ಈ ಘಟನೆಯಲ್ಲಿ ವಾಹನದಲ್ಲಿದ್ದ ಇಬ್ಬರಿಗೆ ಗಾಯಗಳಾಗಿವೆ. ಗಂಭೀರ ಗಾಯಗೊಂಡ ತಂದೆ</p>.<p>ಮಗನನ್ನು ಕಲಬುರ್ಗಿ ಆಸ್ಪತ್ರೆಗೆ ಸೇರಿಸಲಾಗಿದೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಆಳಂದ:</strong> ತಾಲ್ಲೂಕಿನ ಮೋಘಾ (ಬಿ) ಗ್ರಾಮದ ಸಮೀಪ ಮಂಗಳವಾರ ಪಿಕ್ ಅಪ್ ಮತ್ತು ಬೈಕ್ ಡಿಕ್ಕಿ ಸಂಭವಿಸಿ ತಂದೆ ಮತ್ತು ಮಗ ಗಂಭೀರವಾಗಿ ಗಾಯಗೊಂಡ ಘಟನೆನಡೆದಿದೆ.</p>.<p>ಆಳಂದ ಪಟ್ಟಣದ ಎಂ.ಎ.ಆರ್.ಜಿ ಶಾಲೆಯ ಶಿಕ್ಷಕ ಸೂರ್ಯಕಾಂತ ಬಿರಾದಾರ ಮತ್ತು ಅವರ ಮಗ ಆಕಾಶ ಸೂರ್ಯಕಾಂತ ಬಿರಾದಾರ ಗಾಯಾಳುಗಳು.</p>.<p>ಸ್ವಗ್ರಾಮ ಮೋಘಾ (ಕೆ) ಗ್ರಾಮದಿಂದ ಆಳಂದಕ್ಕೆ ಬರುವಾಗ ಎದುರಿಗೆ ಬಂದ ತರಕಾರಿ ವಾಹನವು ನಿಯಂತ್ರಣ ತಪ್ಪಿ ಬೈಕ್ಗೆ ಗುದ್ದಿದೆ.</p>.<p>ಈ ಘಟನೆಯಲ್ಲಿ ವಾಹನದಲ್ಲಿದ್ದ ಇಬ್ಬರಿಗೆ ಗಾಯಗಳಾಗಿವೆ. ಗಂಭೀರ ಗಾಯಗೊಂಡ ತಂದೆ</p>.<p>ಮಗನನ್ನು ಕಲಬುರ್ಗಿ ಆಸ್ಪತ್ರೆಗೆ ಸೇರಿಸಲಾಗಿದೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>