ಸದ್ಭಾವನಾ ಮಂಚ್ನ ಗುರುನಾಥ ಗಡ್ಡೆ, ರಾಬ್ತೆ ಮಿಲ್ಲತ್ನ ಮೌಲಾನಾ ಅಬ್ದುಲ್ ವಾಹೀದ್ ಕಾಸ್ಮಿ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಬಾಬುರಾವ್ ಹೊನ್ನಾ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಮುಬಾಶಿರ್ ಶಿಂಧೆ, ಜಮಾ ಅತೆ ಇಸ್ಲಾಮಿ ಹಿಂದ್ನ ರಫೀಕ್ ಅಹ್ಮದ್, ಮುಹಮ್ಮದ್ ನಿಝಾಮುದ್ದೀನ್, ಮುಹಮ್ಮದ್ ಮೌಅಝ್ಝಮ್, ಮಹಮ್ಮದ್ ಅಕ್ರಮ್ ಅಲಿ, ಮುಸ್ಲಿಂ ಹ್ಯೂಮನ್ ರೈಟ್ಸ್ನ ಅಬ್ದುಲ್ ವಹಿದ್ ಲಖನ್, ಮೆಥೋಡಿಸ್ಟ್ ಚರ್ಚ್ನ ರೆವರೆಂಡ್ ಎಂ.ಪಿ. ಜೈಪೌಲ್, ಸೈಯದ್ ಹಾಮೇದ್ ಮೊಹಿಯೊದ್ದೀನ್ ಖಾದ್ರಿ, ಬೀದರ್ ಅಭಿವೃದ್ಧಿ ವೇದಿಕೆಯ ಅಧ್ಯಕ್ಷ ಚನ್ನಬಸಪ್ಪ ಹಾಲಹಳ್ಳಿ, ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿಯ ರಾಜ್ಯ ಸಂಚಾಲಕ ಶ್ರೀಕಾಂತ ಸ್ವಾಮಿ, ಕಂಟೆಪ್ಪ ಗುಮ್ಮೆ, ಸುಭಾಷ ವರ್ಮಾ, ಖುರೇಷ್ ಸಮುದಾಯದ ನಬಿ ಖುರೇಷಿ, ಗುರುದ್ವಾರ ಪ್ರಬಂಧಕ ಕಮಿಟಿಯ ಸರ್ದಾರ್ ದರ್ಬಾರಾ ಸಿಂಗ್, ಯಾರಾನೆ ಅದಬ್ನ ಯುಸೂಫ್ ಅಬ್ದುರ್ ರಹೀಮ್ ಬಿದ್ರಿ, ಈದ್ಗಾ ಕಮಿಟಿಯ ಅಹಮ್ಮದ್ ಸೇಠ್ ಪಾಲ್ಗೊಂಡಿದ್ದರು.