ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಭಾಗ ಸಹ ಸಂಘ ಸಂಚಾಲಕ ಹಣಮಂತರಾವ ಪಾಟೀಲ, ವಿಭಾಗ ಪ್ರಚಾರಕ ವಿಜಯ ಮಹಾಂತೇಶ, ವಿಶ್ವ ಹಿಂದು ಪರಿಷತ್ ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಮಕೃಷ್ಣ ಸಾಳೆ, ಜಿಲ್ಲಾದ್ಯಕ್ಷ ಸತೀಶ್ ನೌಬಾದೆ, ಪ್ರಮುಖರಾದ ಸತೀಶ್ ಮುದಾಳೆ, ಅಂಬರೀಶ್ ಸುಲೆಗಾಂವೆ, ಉಮಕಾಂತ ಮೇತ್ರೆ, ಜೈಭೀಮ ಸೋಲಾಪುರೆ, ಗುರುನಾಥ ರಾಜಗೀರಾ, ಭೀಮಣ್ಣ ಸೋರಳ್ಳಿ, ವಿಶಾಲ ಅತಿವಾಳೆ, ಸಂದೀಪ ತೆಲಗಾಂವಕರ್ ಇದ್ದರು.