ನಿರ್ಗುಡಿ ಮಲ್ಲಯ್ಯ ಮುತ್ತ್ಯಾ ನೇತೃತ್ವ ವಹಿಸಿದ್ದರು. ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ, ಜೈ ಭಾರತ ಮಾತಾ ಸೇವಾ ಸಮಿತಿ ಅಧ್ಯಕ್ಷ ಗುಂಡುರೆಡ್ಡಿ ಕಮಲಾಪುರೆ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಅನಿಲ ಭೂಸಾರೆ, ಕಾಂಗ್ರೆಸ್ ಮುಖಂಡರಾದ ಮಾಲಾ ನಾರಾಯಣರಾವ್, ರವಿ ಗಾಯಕವಾಡ, ಬಾಬು ಹೊನ್ನಾನಾಯಕ್, ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಮಾರುತಿ ಬೌದ್ಧೆ, ರತಿಕಾಂತ ಕೊಹಿನೂರ, ಜೆಡಿಎಸ್ ಮುಖಂಡ ಯಶ್ರಬ ಅಲಿ ಖಾದ್ರಿ, ಬಸವಣ್ಣಪ್ಪ ನೆಲ್ಲಗಿ, ಸಂಜೀವ ಸಂಗನೂರೆ, ರಾಜೀವ ಪಾಟೀಲ ಹಳ್ಳಿ, ಸಂಜೀವ ಶ್ರೀವಾಸ್ತವ, ಮನೋಜಕುಮಾರ ಮಾಶೆಟ್ಟೆ, ಜೀತೇಂದ್ರ ಧಾಮಿ, ಸೈಯದ್ ಹುಸೇನ್, ವೈಜನಾಥ ಝಳಕಿ, ವಿಕಾಸ ಪಾಟೀಲ, ಭಕ್ತ ಕುಂಬಾರ ಮೊದಲಾದವರು ಉಪಸ್ಥಿತರಿದ್ದರು.