ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ದೀಪಾ ಖಂಡ್ರೆ, ಡಾ.ರಾಜಶೇಖರ ಪಾಟೀಲ, ಡಾ.ಸಂಗಾರಡ್ಡಿ, ಮೊಹ್ಮದ್ ಅಬ್ದುಲ್ ರಫಿ, ರಾಜಶೇಖರ ತಂಬಾಕೆ, ಕಮಲಾಕರ ಹಲಗೆ, ಬಾಬುರಾವ, ಶಿವಕಾಂತ ಮಿತ್ರ, ಲೈಕೋದ್ದಿನ್, ಸಂಗಶಟ್ಟಿ ಬಿರಾದಾರ, ಮಹೆಬೂಬಮಿಯ್ಯಾ, ಕಾಶಿನಾಥ ಹಾದಿ, ತಬ್ರೇಜ್, ಬಸವರಾಜ, ಮಹಮ್ಮದ್ ಸಮಿಯೋದ್ದಿನ್, ರಾಜು ಕುಲಕರ್ಣಿ, ಸಂಗಶೆಟ್ಟಿ ಬಿರಾದಾರ ಇದ್ದರು.