ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಜಿಲ್ಲಾ ಸಂಚಾಲಕ ಕಲ್ಯಾಣರಾವ್ ಭೋಸ್ಲೆ, ದಲಿತ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕ ಅಶೋಕ ಸಂಗಮ, ಸಮಿತಿ ಸಂಘಟನಾ ಸಂಚಾಲಕರಾದ ರಮೇಶ ಕಾಳೇಕರ್, ಕಂಟೆಪ್ಪ ಗುಮ್ಮೆ, ರಘುನಾಥ ಕಾಂಬಳೆ, ತಾಲ್ಲೂಕು ಸಂಚಾಲಕರಾದ ಸಂಜು ಮೇತ್ರೆ, ಸಂಜು ಲಾಧಾ, ಸೈಯದ್ ಆಸೀಫ್ ಹಾಗೂ ನಗರ ಸಂಚಾಲಕ ಗೌತಮ ಅಮಲಾಪೂರ ಇದ್ದರು.