<p><strong>ಬೀದರ್: </strong>ಇಲ್ಲಿಯ ಬಿ.ಟಿ. ಪಾಟೀಲ ಹಾಲಹಳ್ಳಿ ಪರಿವಾರವು ಮುಖ್ಯಮಂತ್ರಿ ಕೋವಿಡ್-19 ಪರಿಹಾರ ನಿಧಿಗೆ ₹ 50 ಸಾವಿರ ಮೊತ್ತದ ಚೆಕ್ನ್ನು ದೇಣಿಗೆ ನೀಡಿದೆ.</p>.<p>ಸುಜೀತ್ ಸಿ. ಪಾಟೀಲ ಹಾಗೂ ಶಾರದಾಬಾಯಿ ಬಿ. ಪಾಟೀಲ ಅವರು ತಲಾ ₹ 25 ಸಾವಿರದ ಚೆಕ್ ಅನ್ನು ನಗರದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಎಚ್.ಆರ್. ಮಹಾದೇವ ಅವರಿಗೆ ಹಸ್ತಾಂತರಿಸಿದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಬೀದರ್: </strong>ಇಲ್ಲಿಯ ಬಿ.ಟಿ. ಪಾಟೀಲ ಹಾಲಹಳ್ಳಿ ಪರಿವಾರವು ಮುಖ್ಯಮಂತ್ರಿ ಕೋವಿಡ್-19 ಪರಿಹಾರ ನಿಧಿಗೆ ₹ 50 ಸಾವಿರ ಮೊತ್ತದ ಚೆಕ್ನ್ನು ದೇಣಿಗೆ ನೀಡಿದೆ.</p>.<p>ಸುಜೀತ್ ಸಿ. ಪಾಟೀಲ ಹಾಗೂ ಶಾರದಾಬಾಯಿ ಬಿ. ಪಾಟೀಲ ಅವರು ತಲಾ ₹ 25 ಸಾವಿರದ ಚೆಕ್ ಅನ್ನು ನಗರದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಎಚ್.ಆರ್. ಮಹಾದೇವ ಅವರಿಗೆ ಹಸ್ತಾಂತರಿಸಿದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>