ಸೋಮವಾರ, 2 ಫೆಬ್ರುವರಿ 2026
×
ADVERTISEMENT
ADVERTISEMENT

ಬೀದರ್: ಸ್ಫೋಟ ಇನ್ನೂ ನಿಗೂಢ; ಆತಂಕದಲ್ಲಿ ಗ್ರಾಮಸ್ಥರು

ಮೋಳಕೇರಾ ಗ್ರಾಮದ ಸುತ್ತ ಆವರಿಸಿದೆ ವಿಷಪೂರಿತ ರಾಸಾಯನಿಕಗಳು
Published : 2 ಫೆಬ್ರುವರಿ 2026, 0:12 IST
Last Updated : 2 ಫೆಬ್ರುವರಿ 2026, 0:12 IST
ಫಾಲೋ ಮಾಡಿ
Comments
ರಾಜ್ಯಮಟ್ಟದ ತಜ್ಞರ ತಂಡವನ್ನು ಮೋಳಕೇರಾ ಗ್ರಾಮಕ್ಕೆ ಕಳಿಸಿ ಅಲ್ಲಿನ ಮಣ್ಣು ನೀರಿನ ಪರೀಕ್ಷೆ ಮಾಡಿಸಿ ಆ ವರದಿ ಆಧರಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು.
–ಈಶ್ವರ ಬಿ. ಖಂಡ್ರೆ, ಪರಿಸರ ಅರಣ್ಯ ಮತ್ತು ಜೀವಿಶಾಸ್ತ್ರ ಸಚಿವ
ಗ್ರಾಮದ ಸುತ್ತಮುತ್ತ ವಿಷಪೂರಿತ ಕೆಮಿಕಲ್‌ ಹಾಕುತ್ತಿರುವ ಕಾರಣ ನೆಲ ಜಲ ವಿಷವಾಗಿದೆ. ಮಕ್ಕಳು ಹುಟ್ಟುತ್ತಲೇ ಅಂಗವೈಕಲ್ಯ ಸಮಸ್ಯೆಗೆ ಒಳಗಾಗುತ್ತಿದ್ದಾರೆ.
–ಅರವಿಂದ ಜೋಗ್ರೆ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT