ವಿಭಾಗೀಯ ಸಂಘಟನಾ ಕಾರ್ಯದರ್ಶಿ ಸೂರ್ಯಕಾಂತ ಡೋಣಿ ಮಾತನಾಡಿದರು. ತಾಲ್ಲೂಕು ಘಟಕದ ಅಧ್ಯಕ್ಷ ಪಂಡಿತ ಶಿರೋಳೆ, ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಶಿವರಾಜ ಗಂದಗೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ಹೊಕ್ರಾಣೆ, ಬಾಬುರಾವ್ ಕಾರಬಾರಿ, ಸುರೇಶ ಬಿರಾದಾರ, ಡಿಗಂಬರ ಮಾನಕಾರಿ, ಸೂರಜಸಿಂಗ್ ರಜಪೂತ, ಶಾಂತವೀರ ಕೇಸ್ಕರ, ಸುರೇಶ್ ಹುಬಳ್ಳಿಕರ್, ಪ್ರತಾಪ ಪಾಟೀಲ, ಗೋವಿಂದ ಬಿರಾದರ, ವೀರಣ್ಣ ಕಾರಬಾರಿ, ರವಿ ಕಣಜೆ ಹಾಗೂ ಸುರೇಶ್ ಕಾನೇಕರ್ ಇದ್ದರು.