ಸಾಹಿತಿ ಎಂ.ಜಿ. ದೇಶಪಾಂಡೆ ಅಧ್ಯಕ್ಷತೆ ವಹಿಸಿದ್ದರು. ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ರಾಮಕೃಷ್ಣ ಸಾಳೆ, ಸಾಹಿತಿ ಶಿವಕುಮಾರ ಕಟ್ಟೆ, ಜಗದೀಶ ಪಾಟೀಲ, ಪಾರ್ವತಿ ಸೋನಾರೆ, ಅರವಿಂದ ಕುಲಕರ್ಣಿ, ಶಂಭುಲಿಂಗ ವಾಲ್ದೊಡ್ಡಿ, ಸಿ.ಎಸ್. ಫುಲೇಕರ್, ಡಾ. ಸಿ. ಆನಂದರಾವ್, ಧೋಂಡಿರಾಮ ಚಾಂದಿವಾಲೆ, ವಿಜಯಕುಮಾರ ಸೋನಾರೆ ಇದ್ದರು.