ಸಂಘಟನಾ ಕಾರ್ಯದರ್ಶಿ ಸೈಯದ್ ಅಸ್ಲಂ, ಖಜಾಂಚಿ ನರಸಪ್ಪ ಕೀರ್ತಿ, ತಾಲ್ಲೂಕು ಘಟಕದ ಅಧ್ಯಕ್ಷ ಬಾಬುರಾವ್ ಮಜ್ಜಿಗೆ, ಕಾರ್ಯದರ್ಶಿ ಮಹಮ್ಮದ್ ಮಕ್ಸೂದ್ ಅಲಿ, ಶಿಕ್ಷಕರ ವಿವಿಧ ಸಂಘಗಳ ಶ್ರೀನಿವಾಸ ರೆಡ್ಡಿ, ಗೋವಿಂದ ಪೂಜಾರಿ, ಸುರೇಶ ಟಾಳೆ, ಸರಸ್ವತಿ ಕಾಡವಾದ, ಯಾಸೀರ್ ಆರಿಫತ್, ಆಫ್ರಿನ್, ರೈಸ್ ಫಾತಿಮಾ, ಈಶ್ವರ, ಪ್ರಕಾಶ ರೆಡ್ಡಿ, ಧನರಾಜ ಪೋಸ್ತೆ, ರಸಿಕಾ ಕುಲಕರ್ಣಿ ಹಾಗೂ ಶಾರದಾ ಇದ್ದರು.