ಕೋವಿಡ್ ಕಾರಣ ಭಾನುವಾರದ ಪ್ರಾರ್ಥನೆಯನ್ನು ರದ್ದುಗೊಳಿಸಲಾಗಿದೆ. ಮುಂದಿನ ಎರಡು ಭಾನುವಾರ ಚರ್ಚ್ನಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸದಿರಲು ನಿರ್ಧರಿಸಲಾಗಿದೆ. ಚರ್ಚ್ನ ಸದಸ್ಯರು ಹಾಗೂ ಭಕ್ತರು ತಮ್ಮ ತಮ್ಮ ಮನೆಗಳಲ್ಲೇ ಪ್ರಾರ್ಥನೆ ಸಲ್ಲಿಸಬೇಕು ಎಂದು ಚರ್ಚ್ನ ರೆವರೆಂಡ್ ಎಂ.ಪಿ.ಜಯಪೌಲ್ ಮನವಿ ಮಾಡಿದ್ದಾರೆ.