ಮಾಜಿ ಸಚಿವ ರಾಜಶೇಖರ ಪಾಟೀಲ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟೆ, ಶಾಸಕರಾದ ರಹೀಂಖಾನ್, ಅರವಿಂದ ಅರಳಿ, ಮಾಜಿ ಸಂಸದ ಶಿವರಾಮೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾಶ ಮಾಶೆಟ್ಟೆ, ಮಲ್ಲಿಕಾರ್ಜುನ ಪಾಟೀಲ್ ಮುಗನೂರ್, ದತ್ತು ಮೂಲಗೆ, ಪುರಸಭೆ ಅಧ್ಯಕ್ಷ ಬಸವರಾಜ ವಂಕೆ, ಪ್ರಮುಖರಾದ ಬಸವರಾಜ ಬುಳ್ಳಾ, ವಿಠಲದಾಸ ಪ್ಯಾಗೆ, ಕೇಶವ ಮಹಾರಾಜ್, ಶಿವರಾಜ, ಹಣಮಂತರಾವ್ ಚವ್ಹಾಣ, ನಸೀರ್, ಟಿಂಕು ರಾಜಭವನ, ಜೈಪಾಲ ಬೋರಾಳೆ ಇದ್ದರು.