ಮಹಾ ಶಿವರಾತ್ರಿ ಅಂಗವಾಗಿ ಬೀದರ್ನ ಪಾಪನಾಶ ದೇವಸ್ಥಾನಕ್ಕೆ ಭಾನುವಾರ ಅಪಾರ ಸಂಖ್ಯೆಯ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದರು
ಪಾಪನಾಶ ದೇಗುಲಕ್ಕೆ ಭೇಟಿ ಕೊಟ್ಟ ಭಕ್ತರಿಗೆ ಫ್ರೆಂಡ್ಸ್ ಅಸೋಸಿಯೇಶನ್ನವರು ಹಣ್ಣು ವಿತರಿಸಿದರು
ಯುವತಿಯರು ಸೇರಿದಂತೆ ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತು ಪಾಪನಾಶ ಶಿವಲಿಂಗದ ದರ್ಶನ ಪಡೆದರು
ಪಾಪನಾಶ ಶಿವಲಿಂಗಕ್ಕೆ ಆರತಿ ಬೆಳಗಿದ ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ