<p><strong>ಹುಮನಾಬಾದ್</strong>: ತಾಲ್ಲೂಕಿನ ದುಬಲ ಗುಂಡಿ ಗ್ರಾಮದಲ್ಲಿ ಕೋವಿಡ್ ನಿಂದ ತಂದೆ ತಾಯಿಯನ್ನು ಕಳೆದುಕೊಂಡ ಸುಷ್ಮಾ, ಸಹನಾ ಹಾಗೂ ಗಗನ ಅವರ ಮನೆಗೆ ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ ಭೇಟಿ ನೀಡಿ ಮಕ್ಕಳಿಗೆ ಧೈರ್ಯ ತುಂಬಿದರು.</p>.<p>ವೈಯಕ್ತಿಕವಾಗಿ ₹25 ಸಾವಿರ ನೆರವು ನೀಡಿದ ಅವರು, ಪಟ್ಟಣದ ಹೊರವಲದಲ್ಲಿರುವ ಶಂಕುತಲಾ ಪಾಟೀಲ ಶಿಕ್ಷಣ ಸಂಸ್ಥಯಲ್ಲಿ ಬಾಲಕ ಗಗನಗೆ ಉಚಿತ ವಸತಿ ಜತೆಗೆ ಶಿಕ್ಷಣ ನೀಡಲಾಗುವುದು ಎಂದು ತಿಳಿಸಿದರು.</p>.<p>ಶಿವರಾಜ ಗಂಗಶೆಟ್ಟಿ, ಶಂಕರ ಗಂಗಾ ಪಾಟೀಲ, ಮಲ್ಲಿಕಾರ್ಜುನ ಕಾಶೆಂಪೂರ್, ಪ್ರದೀಪ್ ಪಸರಗೆ, ಅಶೋಕ್ ಚೆಳಕಾಪುರೆ, ಮಾಹಾದೇವ ಗಂಗಶೆಟ್ಟಿ ಇದ್ದರು.</p>.<p class="Subhead">ಸಿದ್ದು ಪಾಟೀಲ ಭೇಟಿ: ಬಿಜೆಪಿ ಮುಖಂಡ ಡಾ.ಸಿದ್ದು ಪಾಟೀಲ ಅವರು ಸೋಮವಾರ ದುಬಲಗುಂಡಿ ಗ್ರಾಮದ ಸುಷ್ಮಾ, ಸಹನಾ ಹಾಗೂ ಗಗನ ಅವರ ಮನೆಗೆ ಭೇಟಿ ನೀಡಿ, ವೈಯಕ್ತಿಕವಾಗಿ ₹10 ಸಾವಿರ ವಿತರಿಸಿದರು.</p>.<p>ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಬಾಬು ಟೈಗರ್, ವೀರೇಶ್ ಸಜ್ಜನ್, ಅನೀಲ, ಗಿರೀಶ್ ತುಂಬಾ, ಶ್ರೀನಿವಾಸ್ ದೇವಣಿಗೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಮನಾಬಾದ್</strong>: ತಾಲ್ಲೂಕಿನ ದುಬಲ ಗುಂಡಿ ಗ್ರಾಮದಲ್ಲಿ ಕೋವಿಡ್ ನಿಂದ ತಂದೆ ತಾಯಿಯನ್ನು ಕಳೆದುಕೊಂಡ ಸುಷ್ಮಾ, ಸಹನಾ ಹಾಗೂ ಗಗನ ಅವರ ಮನೆಗೆ ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ ಭೇಟಿ ನೀಡಿ ಮಕ್ಕಳಿಗೆ ಧೈರ್ಯ ತುಂಬಿದರು.</p>.<p>ವೈಯಕ್ತಿಕವಾಗಿ ₹25 ಸಾವಿರ ನೆರವು ನೀಡಿದ ಅವರು, ಪಟ್ಟಣದ ಹೊರವಲದಲ್ಲಿರುವ ಶಂಕುತಲಾ ಪಾಟೀಲ ಶಿಕ್ಷಣ ಸಂಸ್ಥಯಲ್ಲಿ ಬಾಲಕ ಗಗನಗೆ ಉಚಿತ ವಸತಿ ಜತೆಗೆ ಶಿಕ್ಷಣ ನೀಡಲಾಗುವುದು ಎಂದು ತಿಳಿಸಿದರು.</p>.<p>ಶಿವರಾಜ ಗಂಗಶೆಟ್ಟಿ, ಶಂಕರ ಗಂಗಾ ಪಾಟೀಲ, ಮಲ್ಲಿಕಾರ್ಜುನ ಕಾಶೆಂಪೂರ್, ಪ್ರದೀಪ್ ಪಸರಗೆ, ಅಶೋಕ್ ಚೆಳಕಾಪುರೆ, ಮಾಹಾದೇವ ಗಂಗಶೆಟ್ಟಿ ಇದ್ದರು.</p>.<p class="Subhead">ಸಿದ್ದು ಪಾಟೀಲ ಭೇಟಿ: ಬಿಜೆಪಿ ಮುಖಂಡ ಡಾ.ಸಿದ್ದು ಪಾಟೀಲ ಅವರು ಸೋಮವಾರ ದುಬಲಗುಂಡಿ ಗ್ರಾಮದ ಸುಷ್ಮಾ, ಸಹನಾ ಹಾಗೂ ಗಗನ ಅವರ ಮನೆಗೆ ಭೇಟಿ ನೀಡಿ, ವೈಯಕ್ತಿಕವಾಗಿ ₹10 ಸಾವಿರ ವಿತರಿಸಿದರು.</p>.<p>ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಬಾಬು ಟೈಗರ್, ವೀರೇಶ್ ಸಜ್ಜನ್, ಅನೀಲ, ಗಿರೀಶ್ ತುಂಬಾ, ಶ್ರೀನಿವಾಸ್ ದೇವಣಿಗೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>