ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಾಧ್ಯಕ್ಷ ಶರತಕುಮಾರ ಅಭಿಮಾನ, ಮರಖಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ವೈಜಿನಾಥ ಕಾಂಬಳೆ, ಸದಸ್ಯರಾದ ಮೆಹಬೂಬ್. ಮಾಸುಲ್ದಾರ್ ಕವಿತಾ ಕಾಂಬಳೆ ಗಾದಗಿ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಎಂ.ಕೆ.ಪವಾರ, ಬೀದರ್ ನಗರಸಭೆ ಮಾಜಿ ಉಪಾಧ್ಯಕ್ಷ ಫಿಲೊಮಿನ್ ರಾಜ್, ನಗರಸಭೆ ಸದಸ್ಯ ಮಹಮ್ಮದ್ ಗೌಸೋಧ್ದಿನ್, ಶ್ರೀಧರ, ಡಾನ್ ಬೋಸ್ಕೊ ಸಮಾಜ ಸೇವಾ ಸಂಸ್ಥೆಯ ಪ್ರಾಚಾರ್ಯ ಮಾಥ್ಯೂವ್ ಕೆ. ಇದ್ದರು.