ಮುಖ್ಯ ಅತಿಥಿಗಳಾಗಿ ಸೇಂಟ್ ಪೌಲ್ ಮೆಥೊಡಿಸ್ಟ್ ಚರ್ಚ್ನ ಸಹಾಯಕ ಸಭಾಪಾಲಕ ಸತ್ಯದೇವ ಪಾರಾಯಣ, ಕ್ಷೇತ್ರ ಶಿಕ್ಷಣಾಧಿಕಾರಿ ಬಸಂತಿಬಾಯಿ ಅಕ್ಕಿ, ಬಿಆರ್ಸಿ ವಿಜಯಕುಮಾರ, ದೈಹಿಕ ಶಿಕ್ಷಣ ಅಧಿಕಾರಿ ಎ.ಕೆ.ಜೋಶಿ, ಸಂಜುಕುಮಾರ ಸೂರ್ಯವಂಶಿ, ಕ್ಲೆಮೆಂಟ್ ರಾಜ್, ರಾಬರ್ಟ್, ಶ್ರೀಪತಿ ಮೇತ್ರೆ, ದಯಾನಂದ ಮಮದೆ, ಶ್ರೀನಿವಾಸ ರೆಡ್ಡಿ, ರಾಜು ಸಾಗರ, ಪ್ರಶಾಂತ ರಾಗಾ, ದೇವದಾಸ ಇದ್ದರು.